<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	>
<channel>
	<title>Comments on: What&#8217;s bad for the world is good for Kannadigas?</title>
	<atom:link href="http://churumuri.wordpress.com/2008/03/05/whats-bad-for-the-world-is-good-for-kannadigas/feed/" rel="self" type="application/rss+xml" />
	<link>http://churumuri.wordpress.com/2008/03/05/whats-bad-for-the-world-is-good-for-kannadigas/</link>
	<description>swalpa sihi, swalpa spicy</description>
	<pubDate>Tue, 07 Oct 2008 01:10:36 +0000</pubDate>
	<generator>http://wordpress.org/?v=MU</generator>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
		<item>
		<title>By: Anand</title>
		<link>http://churumuri.wordpress.com/2008/03/05/whats-bad-for-the-world-is-good-for-kannadigas/#comment-79189</link>
		<dc:creator>Anand</dc:creator>
		<pubDate>Mon, 26 May 2008 11:25:55 +0000</pubDate>
		<guid isPermaLink="false">http://churumuri.wordpress.com/?p=2164#comment-79189</guid>
		<description>Exactly, its like a child's cry.. n now hopefully BJP ll do something good for our language!</description>
		<content:encoded><![CDATA[<p>Exactly, its like a child&#8217;s cry.. n now hopefully BJP ll do something good for our language!</p>
]]></content:encoded>
	</item>
	<item>
		<title>By: swetha</title>
		<link>http://churumuri.wordpress.com/2008/03/05/whats-bad-for-the-world-is-good-for-kannadigas/#comment-76393</link>
		<dc:creator>swetha</dc:creator>
		<pubDate>Sun, 27 Apr 2008 14:19:24 +0000</pubDate>
		<guid isPermaLink="false">http://churumuri.wordpress.com/?p=2164#comment-76393</guid>
		<description>I  dont know the people involved or their history.All said and done they
seem to be more caring and do justice to we Kannadigas who open arm
welcome these peoples from out side state .These non kannadigas 
contribution is not at all required because job generation doesnot help the locals who are loosing their properties to land sharks and KIADB sharks.
Its better these investment beallowed to movwe towards UP, Bihar,Rajasthan
and NE where its required most.Instead we are conjesting it like Maharashtra

Violence yes is not advisible.But peaceful protest are often neglected like a childs cry. When distruction takes place then only this govt.works.If violence has to be stopped then govt.should wake up to the demand of KRVedike and their sincere demands.

Anyway good going KRVedike.Open up to more Kannadigas to join you and support in other parts of state too</description>
		<content:encoded><![CDATA[<p>I  dont know the people involved or their history.All said and done they<br />
seem to be more caring and do justice to we Kannadigas who open arm<br />
welcome these peoples from out side state .These non kannadigas<br />
contribution is not at all required because job generation doesnot help the locals who are loosing their properties to land sharks and KIADB sharks.<br />
Its better these investment beallowed to movwe towards UP, Bihar,Rajasthan<br />
and NE where its required most.Instead we are conjesting it like Maharashtra</p>
<p>Violence yes is not advisible.But peaceful protest are often neglected like a childs cry. When distruction takes place then only this govt.works.If violence has to be stopped then govt.should wake up to the demand of KRVedike and their sincere demands.</p>
<p>Anyway good going KRVedike.Open up to more Kannadigas to join you and support in other parts of state too</p>
]]></content:encoded>
	</item>
	<item>
		<title>By: Anand</title>
		<link>http://churumuri.wordpress.com/2008/03/05/whats-bad-for-the-world-is-good-for-kannadigas/#comment-75110</link>
		<dc:creator>Anand</dc:creator>
		<pubDate>Fri, 11 Apr 2008 14:29:58 +0000</pubDate>
		<guid isPermaLink="false">http://churumuri.wordpress.com/?p=2164#comment-75110</guid>
		<description>I dint read what ever u ve written, but there is one thing i want to say. We Kannadiga's are too weak mentally. Look at Raj Thakarey guys. Look at his aura. We need ppl like Raj here in Karnataka. Hope there are few like him in this state of 5 crores kannadigas. And every individual should speak out. If you hate some non kannadiga here in Bangalore, just speak out rather than hiding it. They ll never do any favo to us or our lands. After all the WORLD always saw wars and wars between communities.</description>
		<content:encoded><![CDATA[<p>I dint read what ever u ve written, but there is one thing i want to say. We Kannadiga&#8217;s are too weak mentally. Look at Raj Thakarey guys. Look at his aura. We need ppl like Raj here in Karnataka. Hope there are few like him in this state of 5 crores kannadigas. And every individual should speak out. If you hate some non kannadiga here in Bangalore, just speak out rather than hiding it. They ll never do any favo to us or our lands. After all the WORLD always saw wars and wars between communities.</p>
]]></content:encoded>
	</item>
	<item>
		<title>By: Janasamanya</title>
		<link>http://churumuri.wordpress.com/2008/03/05/whats-bad-for-the-world-is-good-for-kannadigas/#comment-74451</link>
		<dc:creator>Janasamanya</dc:creator>
		<pubDate>Thu, 03 Apr 2008 10:46:34 +0000</pubDate>
		<guid isPermaLink="false">http://churumuri.wordpress.com/?p=2164#comment-74451</guid>
		<description>Whatever one may say about him,  Karnataka does need a Rakshana Vedike and if someone is there to lead it to protect the interests of Kannadigaru, it should be fine with us.</description>
		<content:encoded><![CDATA[<p>Whatever one may say about him,  Karnataka does need a Rakshana Vedike and if someone is there to lead it to protect the interests of Kannadigaru, it should be fine with us.</p>
]]></content:encoded>
	</item>
	<item>
		<title>By: pulikeshi the last</title>
		<link>http://churumuri.wordpress.com/2008/03/05/whats-bad-for-the-world-is-good-for-kannadigas/#comment-73423</link>
		<dc:creator>pulikeshi the last</dc:creator>
		<pubDate>Sat, 22 Mar 2008 03:10:57 +0000</pubDate>
		<guid isPermaLink="false">http://churumuri.wordpress.com/?p=2164#comment-73423</guid>
		<description>If TAN could come up with twenty-five lakhs to bribe a Belagavi politician, how much money do you think he has at his disposal?

Slightly unrelated:  When he is visiting Dharam Singh's constituency, HDK says he wants to stand for election from Jevargi.  In Belagavi he said he wanted to contest from there.  I very much would like him to represent Shikaaripura.</description>
		<content:encoded><![CDATA[<p>If TAN could come up with twenty-five lakhs to bribe a Belagavi politician, how much money do you think he has at his disposal?</p>
<p>Slightly unrelated:  When he is visiting Dharam Singh&#8217;s constituency, HDK says he wants to stand for election from Jevargi.  In Belagavi he said he wanted to contest from there.  I very much would like him to represent Shikaaripura.</p>
]]></content:encoded>
	</item>
	<item>
		<title>By: Pulikeshi the Last</title>
		<link>http://churumuri.wordpress.com/2008/03/05/whats-bad-for-the-world-is-good-for-kannadigas/#comment-72502</link>
		<dc:creator>Pulikeshi the Last</dc:creator>
		<pubDate>Sat, 08 Mar 2008 06:20:38 +0000</pubDate>
		<guid isPermaLink="false">http://churumuri.wordpress.com/?p=2164#comment-72502</guid>
		<description>Never mind. Now I remember it is D. Thimaya.</description>
		<content:encoded><![CDATA[<p>Never mind. Now I remember it is D. Thimaya.</p>
]]></content:encoded>
	</item>
	<item>
		<title>By: Pulikeshi the Last</title>
		<link>http://churumuri.wordpress.com/2008/03/05/whats-bad-for-the-world-is-good-for-kannadigas/#comment-72490</link>
		<dc:creator>Pulikeshi the Last</dc:creator>
		<pubDate>Fri, 07 Mar 2008 23:16:04 +0000</pubDate>
		<guid isPermaLink="false">http://churumuri.wordpress.com/?p=2164#comment-72490</guid>
		<description>Gaby is right.  Proficiency in Standard English is not a requirement to post our thoughts.  If such were the case, I take it half of what we read here would not have made it thus far.  Incidentally, there is no "true" Kannada that all can speak either, just as there is no correct or proper English.

Kashtapattu English kalitha kannada mandi naavu.  Naavu Englishnalli heLiddu nimage artha aadre saaku.

If KRVTNA refers to himself in the third person, it is perhaps an indication that there is a disconnect between Gowda and "Gowdru."  How many more Devegowdas and Narayana Gowedas do we have to deal with?

Somebody please tell me what "Shivarame Gowda Bana" and "Pravin Shetty Bana" mean.

While I am in the mood, let me say this about allegations of personal attack:  "Ayya endare swarga; elavo endare naraka."</description>
		<content:encoded><![CDATA[<p>Gaby is right.  Proficiency in Standard English is not a requirement to post our thoughts.  If such were the case, I take it half of what we read here would not have made it thus far.  Incidentally, there is no &#8220;true&#8221; Kannada that all can speak either, just as there is no correct or proper English.</p>
<p>Kashtapattu English kalitha kannada mandi naavu.  Naavu Englishnalli heLiddu nimage artha aadre saaku.</p>
<p>If KRVTNA refers to himself in the third person, it is perhaps an indication that there is a disconnect between Gowda and &#8220;Gowdru.&#8221;  How many more Devegowdas and Narayana Gowedas do we have to deal with?</p>
<p>Somebody please tell me what &#8220;Shivarame Gowda Bana&#8221; and &#8220;Pravin Shetty Bana&#8221; mean.</p>
<p>While I am in the mood, let me say this about allegations of personal attack:  &#8220;Ayya endare swarga; elavo endare naraka.&#8221;</p>
]]></content:encoded>
	</item>
	<item>
		<title>By: Pulikeshi the Last</title>
		<link>http://churumuri.wordpress.com/2008/03/05/whats-bad-for-the-world-is-good-for-kannadigas/#comment-72489</link>
		<dc:creator>Pulikeshi the Last</dc:creator>
		<pubDate>Fri, 07 Mar 2008 23:05:13 +0000</pubDate>
		<guid isPermaLink="false">http://churumuri.wordpress.com/?p=2164#comment-72489</guid>
		<description>What or who is a DT?</description>
		<content:encoded><![CDATA[<p>What or who is a DT?</p>
]]></content:encoded>
	</item>
	<item>
		<title>By: kannappa</title>
		<link>http://churumuri.wordpress.com/2008/03/05/whats-bad-for-the-world-is-good-for-kannadigas/#comment-72485</link>
		<dc:creator>kannappa</dc:creator>
		<pubDate>Fri, 07 Mar 2008 21:21:36 +0000</pubDate>
		<guid isPermaLink="false">http://churumuri.wordpress.com/?p=2164#comment-72485</guid>
		<description>kannada anuvaada nOdi.............

ಇತರೆ ಪ್ರಪಂಚಕ್ಕೆ ಅಹಿತವಾದುದು ಕನ್ನಡಿಗರಿಗೆ ವರದಾನವಾಗಿದೆಯೆ?

ಏನಿದು ಕರ್ನಾಟಕ ರಕ್ಷಣಾ ವೇದಿಕೆ? ಹೇಗೆ ಈ ಸ್ವಘೋಷಿತ 'ವಿದೂಷಕ' ಸೈನಿಕರು ತ್ವರಿತಗತಿಯಲ್ಲಿ ಮತ್ತು ಆಗಿಂದಾಗ್ಗೆ ರಾಜಕೀಯವಾಗಿ ತಮ್ಮ ಪ್ರಭಾವವನ್ನು  ತೋರಲು ಸಮರ್ಥರಾಗುತ್ತಿದ್ದಾರೆ? ಯಾರು ಈ ಸಂಘಟನೆಯಲ್ಲಿ ಯಾವ ಹೋರಾಟವನ್ನು ಕೈಗೆತ್ತಿಕೊಳ್ಳಬೇಕು ಎಂದು ನಿರ್ಧರಿಸುತ್ತಾರೆ? ಮಾಧ್ಯಮದವರನ್ನು ಹೇಗೆ ಇವರು ನಿಯಂತ್ರಿಸಿದ್ದಾರೆ? ಇವರ ತಾಳವಾದ್ಯ ಹಾಗು ಗುರುತಾಗಿರುವ ಅಹಿಂಸೆ ಮತ್ತು ದಾಂಧಲೆಗಳು ಏನನ್ನು ಸಮರ್ಥಿಸುತ್ತದೆ: ಕೇವಲ ದೋಷಾರೋಪ ಮತ್ತು ಗುಮಾನಿ?

ಹೀಗೆ ಒಂದು ರಾಜ್ಯದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವ್ಯಾಕರಣಕ್ಕೆ ಬೆದರಿಕೆಗೆ ಈಡು [ಹೊಸ ಭಾಷ್ಯ!]ಮಾಡುತ್ತಿರುವ ಈ ವಿದ್ಯಾಮಾನವನ್ನು ಬಹುತೇಕ ಮಾಧ್ಯಮಗಳು ಉದಾಸೀನತೆ ತೋರಿರುವ ಈ ಸಂದರ್ಭದಲ್ಲಿ, ಉದಯ ಟಿವಿ ಯಲ್ಲಿ 'ಜೇಡರಬಲೆ' ಮತ್ತು 'ಟೈಮ್ ಟು ಟಾಕ್' ಎಂಬ ಕಾರ್ಯಕ್ರಮ ನಡೆಸಿಕೊಡುವ ಖ್ಯಾತ ಸಂದರ್ಶಕ ದೀಪಕ್ ತಿಮ್ಮಯ್ಯ ಅವರು ಈ ಲೇಖನದ ಮೂಲಕ ಬೆಳಕು ಚೆಲ್ಲಲು ಹೊರಟಿರುವುದು, ಮೇಲಿನ ನಿಯೋಗದ ಕೇಂದ್ರ ವ್ಯಕ್ತಿ : ಟಿ. ಎ. ನಾರಯಣಗೌಡ.

***

ದೀಪಕ್ ತಿಮ್ಮಯ್ಯ

೨೦೦೫ ರಲ್ಲಿ ಬೆಂಗಳೂರಿನ ವಸಂತನಗರದಲ್ಲಿರುವ ಉದಯ ಟಿವಿ ಕಚೇರಿಯ ವಾಹನ ನಿಲುಗಡೆ ಸ್ಥಳದಲ್ಲಿ ನಾನು  ಮೊಟ್ಟ ಮೊದಲ ಬಾರಿಗೆ ನಾರಾಯಣಗೌಡ ಅವರನ್ನು ಭೇಟಿ ಮಾಡಿದ್ದು. ಆ ದಿನ ಆ ನಿಲುಗಡೆ ಸ್ಥಳದಿಂದ ಎಲ್ಲಾ ವಾಹನಗಳನ್ನು ತೇಜಸ್ವಿನಿ ಶ್ರೀರಮೇಶ್ [ ಆಕೆ ತೇಜಸ್ವಿನ ಗೌಡ ಆಗುವುದಕ್ಕೆ ಮೊದಲು, ಕನಕಪುರದ ಸಂಸದೆಯಾಗಿ ಕೆಲಕಾಲ ಸಂದ ನಂತರ] ರ ಕುಮ್ಮಕ್ಕಿನಿಂದ ನಡೆಯಬೇಕಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರತಿಭಟನೆಗಾಗಿ ತೆರವುಗೊಳಿಸಲಾಗಿತ್ತು.  

ಆ ಮುಖಾಮುಖಿ ಕೆಲವೇ ಕ್ಷಣದ್ದಾಗಿತ್ತು ಅದು ಕೆಲವು ತೀಕ್ಷ್ಣ ಲೇವಡಿ ಮತ್ತು ಕುಚೋದ್ಯದಲ್ಲಿ ಕೊನೆಗೊಂಡಿತು. ಸ್ವಾಭಾವಿಕವಾಗಿ ತೇಜಸ್ವಿನಿ ಎಣಿಸಿದಂತೆ, ಆಕೆಯ ಬೆಂಬಲಕ್ಕೆ ನಿಲ್ಲದೆ ಟಿವಿ ಛಾನಲ್ ನ ತಮಿಳು ಆಡಳಿತಮಂಡಳಿಯ ಪರವಾಗಿ ನಾನು ನಿಂತದ್ದೆ ಇದಕ್ಕೆ ಕಾರಣವಾಗಿತ್ತು.

ಕರವೇ ಕಾರ್ಯಕರ್ತರು ಆಗ್ರಹಪೂರ್ವಕವಾಗಿ ಮತ್ತು ಏರಿದ ಧನಿಯಲ್ಲಿ ಪ್ರತಿಭಟಿಸುತ್ತಿದ್ದರು, ಅವರ ಮುಂದೆ ಸುಮ್ಮನೆ ನಡೆದು ಹೋಗುವುದೂ ಧೈರ್ಯದ ವಿಷಯವಾಗಿತ್ತು. ಆಗಾಗ್ಗೆ ನಾನು ಮಾಡುವ ತಪ್ಪಿನಂತೆಯೇ ಅಂದು ಸಹ ಆ ಗೊಂದಲದ ನಡುವೆ ನನ್ನ ಮುಖ ಎಲ್ಲರಿಗೂ ಕಾಣಿಸುವಂತೆ ಆಡ್ಡಾಡುತ್ತಿದ್ದೆ. ಒಂದು ಸನ್ನಿವೇಶದಲ್ಲಿ ಮೊಬೈಲ್ ಕರೆಗೆ ಉತ್ತರ ನೀಡಲು ಪಕ್ಕಕ್ಕೆ ಬಂದ ನಾರಯಣಗೌಡರಿಗೆ ನಾನು ನೇರವಾಗಿ ಎದುರುಬದುರಾಗಿ ಕಂಡುಬಂದೆ. 

ಆಗಾಗಲೇ ಚಳುವಳಿ ಮತ್ತು ಹೋರಾಟಗಳಿಂದ ಹೆಸರುವಾಸಿಯಾಗಿದ್ದ ಕರವೇ ಮತ್ತು ಆ ಮುಖಂಡನ, ನೆಟ್ಟ ಕಣ್ಣನೋಟಕ್ಕೆ  ಒಮ್ಮೆ ನನ್ನ ಎದೆ ಧಸಕ್ಕೆಂದಿತು.

ಕಡುಗೆಂಪು ಸಿಂಧೂರವನ್ನು ಹಣೆಗೇರಿಸಿ, ಹಳದಿ-ಕೆಂಪು ಕನ್ನಡದ ಚೌಕವನ್ನು ಹೆಗಲಲ್ಲಿ ಹೊದ್ದ, ಸ್ವಲ್ಪ ಧಡೂತಿ, ಮತ್ತು ಸಾದಾರಣ ಮೈಕಟ್ಟು ಹೊಂದಿ ಕುತೂಹಲದಿಂದ ನನ್ನನ್ನು ದಿಟ್ಟಿಸುತ್ತಿದ್ದ ಆ ವ್ಯಕ್ತಿಯ ನೋಟದಿಂದ ಆ ಕ್ಷಣ ನಾನು ತಪ್ಪಿಸಿಕೊಳ್ಳಲು ಉದ್ಯುಕ್ತನಾದೆ. ನನಗೆ ಗೊತ್ತು ಆತ ಯಾರೆಂದು ಮತ್ತು ಆ ವ್ಯಕ್ತಿಗೂ ನಾನು ಪರಿಚಿತನೆ ಆದರೆ ಅಂದು ನಾವಿಬ್ಬರು ವಿರೋಧಿಗಳಾಗಿದ್ದೆವು. ಏಕೆಂದರೆ ಅಂದು ನಾನು ಕನ್ನಡಿಗರೊಡನೆ ಗುರುತಿಸಿಕೊಂಡಿರಲಿಲ್ಲ.

ಅಂದು ನನ್ನಲ್ಲಿ ಉಂಟಾದ ಪ್ರಶ್ನೆ? ನನಗೆ ಕೆಲಸ ನೀಡಿ, ನನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯಕವಾಗಿದ್ದ ನನ್ನ ಸಂಸ್ಥೆಯ ಪರವಾಗಿ ನಾನು ಗುರುತಿಸಿಕೊಂಡು ಈ ರಾಜ್ಯಕ್ಕೆ ಶತ್ರುವಾದೆನೆ?

***

ಈ ಘಟನೆಯ ಕೆಲ ತಿಂಗಳ ನಂತರ, ನಾರಾಯಣಗೌಡ ನನ್ನ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸುವ ಇಚ್ಛೆ ತೋರಿದ ವಿಷಯ ನನ್ನ ಕಿವಿಗೆ ಬಿತ್ತು. ಆಗ ಅತಿಥಿಯನ್ನು ಮೊದಲೇ ಭೇಟಿ ಮಾಡಿ ಸಂದರ್ಶನಕ್ಕೆ ತಯಾರಿ ನಡೆಸುವ ಪರಿಪಾಠ ನಡೆದು, ಕ್ರಮಬದ್ಧವಾದ ನನ್ನ ರೂಡಿಯನ್ನು ಬದಾಲಾಯಿಸುವಂತಹ ಪ್ರಸಂಗವೆದುರಾಯಿತು.

ಸಾಧಾರಣವಾಗಿ ನಾನು ಸಂದರ್ಶನದ ಕುರಿತಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಈ ವಿಷಯವಾಗಿ ನಾನು ನಗರದ ಭಾಗವೊಂದಕ್ಕೆ ಹೋಗಿಬರಬೇಕಾದದ್ದೆ ದೊಡ್ಡ ಕಾರ್ಯವಾಯಿತು. ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸುವವರು  ಮಿಕ್ಕೆಲದಕ್ಕಿಂತ  ಹೆಚ್ಚಿನದಾದಾಗ, ಬಹುಜನರು ಇದನ್ನು ಸಮ್ಮತಿಸಿರುವಾಗ ನನಗೆ ಈ ಕಾರ್ಯ ಮುಜುಗರವೆಂದೇನೂ ಅನ್ನಿಸಲಿಲ್ಲ.

ದಾರಿಯುದ್ದಕ್ಕೂ ಎಲ್ಲರಿಗೂ ಗಾಂಧೀನಗರದಲ್ಲಿರುವ ಕರವೇ ಕಚೇರಿ ಪರಿಚಿತವೇ. ಮಧ್ಯ ವಯಸ್ಕರನೇಕರು ಹೆಗಲಿಗೆ ಕನ್ನಡ ಸಂಕೇತದ ಶಾಲನ್ನು ಹೊದ್ದು ಒಂದು ಕಟ್ಟಡದ ಮುಂಭಾಗದಲ್ಲಿ ನಿಂತದ್ದು ನನಗೆ ಕರವೇ ಕಚೇರಿಯನ್ನು ಗುರುತಿಸಲು ಮತ್ತಷ್ಟು ಸಹಾಯಕವಾಯಿತು.

ಕಟ್ಟಡದ ಮಹಡಿ ಮೆಟ್ಟಲುಗಳ ಮೇಲೆ ಅಡಿ ಇಡುತ್ತಿದ್ದಂತೆಯೇ, ತೀರಾ ಸಾದಾರಣ ಮಟ್ಟದಲ್ಲಿದ್ದ ಅಲ್ಲಿನ ವಾತಾವರಣವನ್ನು ನೋಡಿ ಅವಾಕ್ಕಾದೆ.

ಕಚೇರಿಯನ್ನು ನೋಡಿಕೊಳ್ಳುತ್ತಿದ್ದ ಸಹಾಯಕ ನನ್ನನ್ನು ಗುರುತು ಹಿಡಿಯಲಿಲ್ಲ [ನನ್ನ ಬಗೆಗಿದ್ದ ಜಂಬದ ಬಲೂನಿನಿಂದ ನೇರವಾಗಿ ಗಾಳಿ ಹೋದ ಅನುಭವ]ಅವನು ತನ್ನ ಕ್ಷಕಿರಣ ನೋಟದಿಂದ ಮುಡಿಯಿಂದ ಅಡಿಯವರೆಗೆ ಅಳೆದ, ಒಳಗೆ ಹೋಗಿ ಅತಿಥಿ ಆಗಮನದ ಬಗ್ಗೆ ವರದಿ ನೀಡಿದ.

ನನ್ನನ್ನು ಜಾಸ್ತಿ ಹೊತ್ತು ಕಾಯಿಸಲಿಲ್ಲ, ಪ್ರವೇಶಕ್ಕೆ ಅನುಮತಿಯಾಯಿತು

ನಾರಾಯಣಗೌಡ ಸಣ್ಣ, ಸಾಧಾರಣವಾದ ಸಣ್ಣ ಕಚೇರಿಯಲ್ಲಿ ಅಸೀನರಾಗಿದ್ದರು. ಹಿಂಬಾಗದಲ್ಲಿ ದೊಡ್ಡ ಚಿತ್ರಗಳು ಮತ್ತು ಫಲಕಗಳಿಂದ ಅಲಂಕರಣಗೊಂಡು ಪ್ರದರ್ಶಿಸಲ್ಪಟ್ಟಿದ್ದವು. ಮಾಧ್ಯಮದವರು ಎದುರಾದಾಗ ಎಲ್ಲಾ ರಾಜಕಾರಣಿಗಳು ಎದ್ದು ನಿಂತು ಸ್ವಾಗತಿಸುತ್ತಾರೆ. ಆದರೆ ಗೌಡರು ಹಾಗಲ್ಲ: ನನಗೆ ನೆನಪಿದೆ ಅವರು ತಮ್ಮ ಕುರ್ಚಿಯಲ್ಲಿ ಅಲುಗಾಡದೆ ಕುಳಿತಿದ್ದರು. ನಮಸ್ಕಾರ ಹೇಳಿ ನನ್ನನ್ನು ಎಚ್ಚರಿಕೆಯಿಂದ ಗಮನಿಸಿದರು.

ಉದಯ ಟಿವಿ ಪ್ರತಿಭಟನೆ ನಡೆದ ಕೆಲಕಾಲದ ನಂತರದ ಈ ಭೇಟಿಯಲ್ಲಿ ಪರಸ್ಪರ ಹಲವಾರು ವಿಷಯಗಳ ಕುರಿತು ಮಾತನಾಡುವ ಇಚ್ಛೆಯಾಗಿತ್ತು. ನನಗೆ ಆಶ್ಚರ್ಯವಾದದ್ದು ಗೌಡರಿಗೆ ಈಗಾಗಲೇ ತೇಜಸ್ವಿನಿ ಕುರಿತು ಕಹಿಯಾದ ಅಭಿಪ್ರಾಯ ಹೊಂದಿದ್ದು ಆಕೆ ಕುರಿತು ಬಹಳ ಕಟುವಾಗಿ ತಿಳಿಸಿದರು. ತನ್ನನ್ನು ಮತ್ತು ಸಂಘಟನೆಯನ್ನು ಹಲವಾರು ಸನ್ನಿವೇಷದಲ್ಲಿ ಉಪಯೋಗಿಸಿಕೊಂಡು ಸಂಸದೆಯಾದ ಆಕೆ ನಂತರದಲ್ಲಿ ಇತರರ ಜತೆಗೂಡಿ ತಮ್ಮನ್ನು ಕಡೆಗಣಿಸಿರುವುದನ್ನು ಹೇಳಿದರು 

ಸಂಭಾಷಣೆ ಹೀಗೆಯೇ ಮುಂದುವರೆಯುತ್ತಿದ್ದಾಗೆ ತಮ್ಮ ಎಚ್ಚರಿಕೆ ಸಡಿಲಗೊಳಿಸಿದರು. ಅನುಮಾನಿಸುತ್ತಿದ್ದ ಸಹಾಯಕರು ಮರೆಯಾದರು. ಆ ಜಾಗದಲ್ಲಿ ತೋರಿಕೆಗಳು ಮರೆಯಾಗಿ, ಚದುರಂಗದಲ್ಲಿ ಸಿಲುಕಿ ತೀವ್ರ ಸಂಕಟ ಅನುಭವಿಸುತ್ತಿರುವ ಒಬ್ಬ ಪ್ರಾಮಾಣಿಕ ಮನುಷ್ಯ ಕಂಡುಬಂದ.  

ನನಗನ್ನಿಸಿದ್ದು. ಇದು ಯಾರಿಂದಲೂ ರಚಿಸಲ್ಪಡದೆ, ತನ್ನ ಸ್ವ ಸಾಮರ್ಥ್ಯದಿಂದ ಮೂಡಿ ಬಂದಿರುವ ಗಂಡು. ಕ್ಷಣ ಚಾಲನೆಗೆ ತಯಾರಾಗಿರುವ ಗಂಡಸು. ಇದು ನಾರಾಯಣ ಗೌಡರಾಗಿರದೆ ಬೇರೆ ಯಾರಾಗಲೂ ಸಾಧ್ಯವಿಲ್ಲ. ಅವರಿಗೆ ತಮ್ಮ ಬಗೆಗಿನ ಮಹತ್ವದ ಅರಿವಿದ್ದರೂ, ಅತಿಯಾದ ಆತ್ಮವಿಶ್ವಾಸದ ಪ್ರದರ್ಶನ ನಡೆಸಲಿಲ್ಲ. ಅವರಿಗೆ ತಮ್ಮ ಹಿಂದಿರುವ ಪಡೆಯ ಬಗ್ಗೆ ಸಂತಸವಿದೆ ಅವರು ಅನಧಿಕೃತ ಮಾರ್ಗ ತುಳಿಯದಿರುವಂತೆ ಎಚ್ಚರವೂ ಇದೆ. 

ಇಲ್ಲಿನ ವಲಸಿಗರ ಬಗ್ಗೆ ಯಾವುದೇ ಮೃಧು ದೋರಣೆ ಅವರಲ್ಲಿ ನನಗೆ ಕಂಡು ಬರಲಿಲ್ಲ.ಈ ಹಿಂದೆ ಕೆಲದಿನಗಳು ಇವರು ಮುಂಬೈನಲ್ಲಿ ನೆಲಸಿದ್ದಾಗ ಆದ ಕಹಿ ಅನುಭವದಿಂದ ಬೆಳೆದು ಬಂದ ಭಾವನೆಯದ್ದಾಗಿದೆ. ಬಹಳ ಹೊತ್ತು ಅನೇಕ ವಿಷಯಗಳ ಕುರಿತ ಮಾತುಕತೆಯ ಮೂಲಕ ಅವರ ಮತ್ತು ಸಂಘಟನೆಯ ಕುರಿತಾದ ಅನುಭವವನ್ನು ಹಂಚಿಕೊಂಡರು. ಇವರ ಕುರಿತು ಏನೇ ದೋಷ, ನ್ಯೂನತೆ, ಕುಂದುಕೊರತೆಗಳಿದ್ದರೂ ನನಗೆ ಸಮಾಧಾನ ತಂದದ್ದು, ತಾನು ನಂಬಿಕೊಂಡ-ಅಂಟಿಕೊಂಡ ಗುರಿ ತಲುಪಲು ಯಾವುದೇ ರೀತಿಯ ಹೋರಾಟಕ್ಕೆ ಸಿದ್ಧರಾಗಿರುವ ನಿಜವಾದ ಒಬ್ಬ ಗಂಡು ಈತ ಎಂದು.

ನಾನು ನನ್ನ ಕಾರ್ಯಕ್ರಮಕ್ಕೆ ಸಾಂಪ್ರಾದಾಯಿಕವಾಗಿ ಅವರನ್ನು ಆಹ್ವಾನಿಸಿದೆ. ಸಂದರ್ಶನ ಬಹಳ ಚೆನ್ನಾಗಿ ಮೂಡಿಬಂದಿತು. ನಾನು ಅವರನ್ನು ಮುಜುಗರಕ್ಕೀಡು ಮಾಡುವ ಎಲ್ಲಾ ತರಹದ ಪ್ರಶ್ನೆಗಳನ್ನು ಮುಂದಿಟ್ಟೆ. ಬಹಳ ಸಮಾಧಾನ ಚಿತ್ತರಾಗಿ ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರು. ನಾನು ಚಕಿತನಾದದ್ದು ಅವರ ಶಾಂತವಾದ ಮತ್ತು ಗೊಂದಲವಿಲ್ಲದ, ವಿಚಲಿತವಾಗದ ನಡವಳಿಕೆ. 

ಆ ಸಂದರ್ಶನ ಪ್ರಸಾರಗೊಳ್ಳುವ ಮೊದಲು, ಎಲ್ಲವೂ ಸರಿಯಾಗಿ ಬಂದಿದೆಯೆ, ಅನಾವಶ್ಯಕವಾಗಿ ಯಾರನ್ನಾದರೂ ಹೀಗೆಳೆದಿದ್ದೆನೆಯ ಎಂದು ತಿಳಿಯಲು ಅವರು ನನಗೆ ಕರೆ ಮಾಡಿದ್ದರು. ಇತರ ಚಳುವಳಿಗಾರರ ಮತ್ತು ವಿಶೇಷವಾಗಿ ವಾಟಾಳ್ ನಾಗರಾಜ್ ಕುರಿತಾಗಿ ತಮ್ಮ ಸಮ್ಮತವಿಲ್ಲದ ಉತ್ತರವೊಂದರ ಕುರಿತಾಗಿ ಅವರ ಕಾಳಜಿ ಇತ್ತು. ಇಪ್ಪತ್ತು ನಿಮಿಷದ  ಆ ದಿನದ ಸಂಭಾಷಣೆಯಲ್ಲಿ ಅಂತಹ ವಿಷಯವ್ಯಾವುದೂ ಇಲ್ಲದಿರುವ ಬಗ್ಗೆ ಭರವಸೆ ನೀಡಿದೆ. ಆ ಸಮಯದಲ್ಲಿ ಅವರು ತಾವು ಬೆಳಗಾವಿ ಕುರಿತಾದ ಘಟನೆಯೊಂದರಂದಾಗಿ ಪೋಲಿಸರಿಂದ ತಪ್ಪಿಸಿಕೊಳ್ಳಲು ಭೂಗತರಾಗಿರುವುದಾಗಿ ಹೇಳಿದರು. 

ಭಾನುವಾರದ ಮಧ್ಯಾನ್ಹದಂದು ಸಂದರ್ಶನ ಭಿತ್ತರವಾಯಿತು. ಆತಂಕದಿಂದ ಎದುರು ನೋಡುತ್ತಿದ್ದ ಅವರು, ಈ ಕಾರ್ಯಕ್ರಮದ ನಂತರ ಅವರು ಮತ್ತು ಸಂಘಟನೆಯವರೆಲ್ಲರೂ ಬಹಳ ಸಂತುಷ್ಟರಾಗಿದ್ದರು ಎಂದು ಕೇಳ್ಪಟ್ಟೆ. ನಾನು ಕರೆ ಮಾಡಿದಾಗ ಅವರು ಈ ಹಿಂದೆ ನನ್ನೊಡನೆ ಸಂಭಾಷಿಸಿದ್ದಕ್ಕಿಂತಲೂ ಬಹಳ ವಿನೀತ ಮತ್ತು ಸೌಜನ್ಯದಿಂದ ಮಾತಾಡಿದ್ದರು. ಈ ಬಾರಿ ನನ್ನನ್ನು ಬಹಳ ಗೌರವವಾಗಿ ಸಂಭೋದಿಸಿದ್ದರು ಮತ್ತು ಈ ಸಂದರ್ಶನ ತಮ್ಮ ಬಗ್ಗೆ ಜನರಲ್ಲಿ ಅನುಮಾನಗಳು ಮಾಯವಾಗಿ ಹೊಸ ಅಭಿಪ್ರಾಯ ಹುಟ್ಟುಹಾಕಿರುವುದರ ಬಗ್ಗೆ ವಿವರಿಸಿದರು. 

***

ಬಹುಷಃ ಮಾಧ್ಯಮ ಶೆಕೆಯ ಜತೆಗೆ ಗುರುತಿಸಿಕೊಂಡಿರುವ ಒಬ್ಬ ಕ್ರಾಂತಿಕಾರಿಗಿರುವುದರಿಂದ, ಬಹುಷಃ ಇವರು ಆರಿಸಿಕೊಂಡಿರುವ  ಕ್ಷೇತ್ರ , ಬಹುಷಃ ಕರವೇ ಕಾರ್ಯಕರ್ತರು ಕೆಲಸ ಮಾಡುತ್ತಿರುವ ರೀತಿ ನಾರಾಯಣಗೌಡರು ಇತರ ಕನ್ನಡ ಚಳುವಳಿಗಾರರಿಗಿಂತ ಭಿನ್ನವಾಗಿದ್ದಾರೆ, ಬಹಳ ಸೂಕ್ಷ್ಮ ಮತ್ತು ಚರ್ಚೆಗೆ ಗ್ರಾಸವಾಗಿದ್ದಾರೆ. ಇವರಗೆ ಕೆಡಕು ಬಯಸುವವರು ಇವರನ್ನು ರೋಲ್-ಕಾಲ್ [ತೇಜಸ್ವಿನಿ ಇತ್ತೀಚೆಗೆ ಇವರ ಮೇಲೆ ಹೊರೆಸಿರುವ ಅಪಾದನೆ] ಚಳುವಳಿಗಾರರು, ಹಣ ಪಡೆದು ಕೆಲ ವಿಷಯಗಳ ಕುರಿತು ಇವರು ತಣ್ಣಗಾಗಿಬಿಡುತ್ತಾರೆ ಎಂದೆಲ್ಲಾ ಅಪಾದಿಸಿದ್ದಾರೆ. 

ಎಲ್ಲಕ್ಕಿಂತ ಹೆಚ್ಚಿನದಾಗಿ ನಾರಾಯಣಗೌಡರು ಒಂದು ವರೆ ವರ್ಷದ ಕೆಳಗೆ ತಮ್ಮ ಸಂಘಟನೆ ಇಭ್ಭಾಗವಾದಾಗ ಬಹಳ ಆತಂಕ-ತಲ್ಲಣಗಳನ್ನು ಅನುಭವಿಸಿದ್ದರು. ಆಗ್ರಹದ ಕಾರ್ಯಕರ್ತರಾದ ಪ್ರವೀಣ್ ಶೆಟ್ಟಿಗೆ ನಾರಾಯಣಗೌಡರ ಕುಟಿಲ ತಂತ್ರಗಳಲ್ಲಿ ತಮ್ಮ ಬೇಳೆ ಬೇಯುತ್ತಿಲ್ಲ ಎಂಬ ಕಾರಣಗಳಿಗಾಗಿ ವಿಭಜಿತರಾಗಿ ಬೇರೆಯಾದರು. ಕುತಂತ್ರಿಗಳು ಮತ್ತು ತಲೆಹಿಡುಕರು ದೂರಾದರು ಮತ್ತು ಕರವೇ ಇಂದ ಹೊರಗಟ್ಟಲ್ಪಟ್ಟರು. ಹೀಗಾಗಿ ಸಂಘಟನೆಯಲ್ಲಿ ಈಗ ಹೆಚ್ಛು ಶಿಸ್ತು, ಸಂಯಮ ಮತ್ತು ಮೌಲ್ಯಗಳ ಪ್ರತಿಪಾದನೆ ಸಾಧ್ಯವಾಗಿದೆ ಎಂದು ಗೌಡರು ಅಭಿಪ್ರಾಯ ಪಡುತ್ತಾರೆ.

ಹೀಗಿದ್ದರೂ ಗೌಡರ ಕುರಿತು ಇಂದಿಗೂ ಅವರ ಯೋಜನೆಗಳ ಕುರಿತ ಹಿನ್ನಲೆಗಳು, ಅನುಮಾನಗಳು, ಪ್ರಶ್ನೆಗಳು, ಗುಮಾನಿಗಳು ಗಿರಕಿ ಹೊಡೆಯುತ್ತಲೆ ಇದೆ.

ವಸತಿ ಸಮುಚ್ಛಯವೊಂದರಲ್ಲಿ ಉತ್ತರ ಭಾರತೀಯರಿಂದ ಕನ್ನಡಿಗ ಕುಟುಂಬಗಳಿಗೆ ಆಗುತ್ತಿರುವ ಕಿರುಕುಳದ ಬಗ್ಗೆ ತಿಳಿಸಲು ಒಮ್ಮೆ ನಾನು ಅವರನ್ನು ಸಂಪರ್ಕಿಸಿದ್ದೆ. ಅವರಿಂದ ಬಂದ ನಿರುತ್ಸಾಹದ ಮಾತುಗಳು ನನ್ನಲ್ಲಿ ಇವರು ಕೈಗೊಳ್ಳುವ ಕೆಲಸಗಳಲ್ಲಿನ ಆಯ್ಕೆ-ಪ್ರಾಮುಖ್ಯತೆಯ ಬಗ್ಗೆ ಅನುಮಾನಗಳು ಮೂಡಿಬಂದವು. 

೨೦೦೬ ರಲ್ಲಿ ಡಾ. ರಾಜ್ ಅಂತ್ಯ ಸಂಸ್ಕಾರದ ನಂತರ ನಾನು ಮನೆಗೆ ಹೊರಡಲು ತಯಾರಾಗಿದ್ದಾಗ ಗುಂಪೊಂದು ನನ್ನನ್ನು ಸುತ್ತುವರೆದು ಗೌಡರೊಡೆಗಿನ ನನ್ನ ಮುಂದಿನ ಯಾವುದೇ ಟಿವಿ ಸಂದರ್ಶನದಲ್ಲಿ ಅವರ ಹಣ ವ್ಯವಹಾರದ, ಇತರ ಅನುಮಾನಾಸ್ಪದ ವ್ಯವಹಾರದ, ಅನೀತಿಯ ತಂತ್ರಗಳ ಬಗ್ಗೆ ಪ್ರಶ್ನೆ ಕೇಳಬೇಕಂದು ಭಾಷೆ ತೆಗೆದುಕೊಂಡರು. 

ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾನು ಅವರಿಗೆ ಮಾತು ಕೊಟ್ಟೆ. ಆದರೆ ನನಗೆ ಗೊತ್ತು, ಈ ಮಾತುಗಳನ್ನು ನಾನು ಎಂದಿಗೂ ಗೌಡರಲ್ಲಿ ಕೇಳಲು ಸಾಧ್ಯವೇ ಇಲ್ಲ.

***

ನಾನು ಅವರನ್ನು ಅನೇಕ ಬಾರಿ ಭೇಟಿ ಮಾಡಿದ್ದೇನೆ. ಕೆಲ ಸಮಯ ನಮ್ಮ ಕಚೇರಿಗೆ ಯಾವುದಾದರೂ ಟಿವಿ ಕಾರ್ಯಕ್ರಮದ ಸಲುವಾಗಿ ಚರ್ಚಿಸಲು ಬರುವಾಗ ಅಥವ ಚರ್ಚಿಸಿ ಹೊರಹೋಗುತ್ತಿರುವಾಗ ಸಹ. ಎರಡು ಬಾರಿ ನಾನು ಅವರನ್ನು 'ಜೇಡರ ಬಲೆ'ಕಾರ್ಯಕ್ರಮಕ್ಕಾಗಿ ಸಂದರ್ಶಿಸಿದ್ದೇನೆ. ಒಮ್ಮೆ ವಿಜಯಕರ್ನಾಟಕಕ್ಕೂ [ ಕಾರಣಾಂತರಗಳಿಂದ ಅದು ಪ್ರಕಟಗೊಳ್ಳಲಿಲ್ಲ. 

ಹಲವು ಬಾರಿ ನಾನು ಅವರೊಡನೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದೇನೆ-ಹಲವು ಬಾರಿ ಅವರ ವಿರುದ್ಧವಾಗಿಯೂ ನಡೆದಿದ್ದೇನೆ. ಕಳೆದ ಉಡುಪಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾರಾಯಣಗೌಡರನ್ನು ತಡೆ ಹಿಡಿಯಲು ಪೋಲಿಸರೊಡನೆ ಪ್ರವೇಣ್ ಶೆಟ್ಟಿ ಚಕಮಕಿ ನಡೆಸುತ್ತಿದ್ದಾಗ ನಾನು ಗೌಡರ ಜತೆಗೆ ಇದ್ದೆ. 

ಒಬ್ಬ ಟಿವಿ ಸಂದರ್ಶಕನಾಗಿ ಬಹಳ ದೊಡ್ಡ ದೊಡ್ಡ ವಿಷಯ್ಗಳಿರುವಾಗ ಕರವೇ ನಾಯಕನ ಸ್ವಂತ ವಿಷಯಗಳಿಗೆ ಮತ್ತು ವ್ಯವಹಾರಳು ಏನು ಎಂದು ಕೇಳುವುದು ಎಷ್ಟು ಸರಿ? ಅವರ ಕುರಿತ ಗಾಳಿ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕೆ?  ಉದಾಹರಣೆಗೆ ಡಿಸ್ಕೊಥೆಕ್ ಮಾಲೀಕನೊಬ್ಬ ಗೌಡರು, ಕರವೇ ನಾಯಕರಾಗುವ ಮೊದಲು ಇಲ್ಲಿ ಆಗಾಗ್ಗೆ ಬರುತ್ತಿದ್ದರು ಎಂದು ತಿಳಿಸಿದ ರಸಭರಿತ ಮಾಹಿತಿಯನ್ನು ಕೆದಕುತ್ತ ಹೋಗಬೇಕೆ?

ನಾರಾಯಣಗೌಡರು, ಆರ್.ಎಸ್.ಎಸ್. ಸ್ವಯಂಸೇವಕ ಎಂದು ಕೆಲಬಾರಿ ಹೇಳಿಕೊಂಡಿರುವುದು ಗುಟ್ಟಗಿ ಏನು ಉಳಿದಿಲ್ಲ. ಅವರು ಕನ್ನಡದ ರಥ ಎಳೆಯಲು ಸನ್ನದ್ಧರಾಗುವ ಮೊದಲು ಹಿಂದೂ ಕ್ರಾಂತಿಕಾರಿ ಸಹ ಆಗಿದ್ದರಂತೆ.ಹಿಂದೂ ಸಂಘಟನೆಯಲ್ಲಿನ ಅವರ ನಿಕಟ ಸಂಪರ್ಕಕ್ಕೆ ಜಾತ್ಯಾತೀತವಾದಿಗಳ ನಿಷ್ಠುರತೆಗೂ ಒಳಗಾಗಿದ್ದಾರೆ.

ನಾರಾಯಣಗೌಡರಿಗೆ ಯಾವುದೇ ರೀತಿಯ ಹಿನ್ನಲೆ ಅಥವ ಇತಿಹಾಸವಿರಲಿ. ಅದರ ಆಧಾರದ ಮೇಲೆ ಅವರ ಈಗಿನ ಕಾರ್ಯದ ಮೇಲೆ ಒತ್ತಡ ತಂದು ಅವರ ಗಮನಕ್ಕೆ ಭಂಗ ಉಂಟು ಮಾಡುವುದು ಸರಿಯೇ? 

ನಾನು ಹಲವಾರು ಬಾರಿ ಅವರ ಹಣದ ಮೂಲವನ್ನು ಕೇಳಿದ್ದೇನೆ. ಅವರು ಪ್ರಪಂಚದಾದ್ಯಂತ ಇರುವ ಅಭಿಮಾನಿಗಳು ತಮ್ಮ ಕೆಲಸ ಕಾರ್ಯಗಳಿಗೆ ಹಣ ಸಹಾಯ ಮಾಡುತ್ತಿದ್ದಾರೆ ಎಂದು ಉತ್ತರಿಸುತ್ತಾರೆ. ಹಲವಾರು ಸಭೆಗಳಲ್ಲಿ ಸಹ ಅವರು ಇದನ್ನು ತಿಳಿಹೇಳಿದ್ದಾರೆ.

ನಾರಾಯಣಗೌಡರು ಅತಿ ಬುದ್ಧಿವಂತರೊಡನೆ ಸಮವಾಗದೆ ಹೋಗಬಹುದು ಆದರೆ ಸದಾ ಭೂಮಿಗೆ ಕಿವಿಯಾಗಿರುವ ಅವರು ಯಾವ ಸಮಸ್ಯೆಗೆ, ಹೇಗೆ, ಯಾವಾಗ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಮ್ಮ ಅಸಾಧಾರಣ ಸಾಮರ್ಥ್ಯದಿಂದ ಅಳೆದು ಜನಸಾಮಾನ್ಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಅವರ ವಿರುದ್ಧರಾಗಿ ಮಾತನಾಡುವವರ ಅಭಿಪ್ರಾಯದಷ್ಟು ನಾರಾಯಣಗೌಡರು ಬಹಿರಂಗವಾಗಿ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ಆಗಿಂದಾಗ್ಗೆ ಅವರ ಸಮಜಾಯಿಷಿ ಎನೆಂದರೆ ನಮ್ಮ ಯಾವುದೇ ಹೋರಾಟ, ಹಾಗೆಂದು ನಮ್ಮ ಹೋರಾಟವನ್ನು ಯಾರಾದರು ಹಿಂಸೆ ಎಂದು ಜರೆದರೆ, ನಮ್ಮ ಹಿಂಸೆ ಕೇವಲ ಅದನ್ನು ಪ್ರಚೋದಿಸಿದವನ ಕುರಿತೇ ಹೊರತು ಇತರರ ಮೇಲಲ್ಲ  

ಗೌಡರಿಗೆ ತಾವು ಏನು ಮಾತಾಡುತ್ತಿದ್ದೇನೆ ಎಂಬ ಅರಿವಿದೆ ತಮ್ಮ ಸಂಭಾಷಣೆಯನ್ನು ಸಹ ಹತೋಟಿ, ಹಿಡಿತಿ ಇಟ್ಟುಕೊಂಡಿದ್ದಾರೆ. ಪೋಲಿಸರೊಡನೆ ಸಾಧ್ಯವಾದಷ್ಟು ಸೌಹಾರ್ಧ್ಯತೆ ಹೊಂದಿದ್ದಾರೆ. ಅವರು ತಮ್ಮ ಆಕ್ರಮಣ-ಮುತ್ತಿಗೆಯನ್ನು ಎಚ್ಚರಿಕೆಯಿಂದ ತಮ್ಮ ನಂಬಿದ ಬಂಟರಂದ ಕಾರ್ಯಶೀಲಗೊಳಿಸುತ್ತಾರೆ. ಅವರ ಆಪ್ತವಲಯದವರ ಪ್ರಕಾರ ಗೌಡರ ಒಡಂಬಡಿಕೆ ಇಲ್ಲದೆ ಕರವೇ ಯಲ್ಲಿ ಏನೂ ಜರಗುವುದಿಲ್ಲ. 

ಅವರು ಒಂದು ಸಮಸ್ಯೆಯನ್ನು ಕುರಿತು ಹೋರಾಟ ಪ್ರಾರಂಭ ಮಾಡುವ ಮೊದಲು ಅದನ್ನು ಅರಿಯಲು ಗಂಭೀರವಾಗಿ ಅಲೋಚಿಸುತ್ತಾರೆ. ಅವರು ತುಂಬ ಸಂಯಮದಿಂದ ಸಮಸ್ಯೆಯನ್ನು ಆಲಿಸುತ್ತಾರೆ ಮತ್ತು ತಮಗಿಂತ ತಿಳಿದವರಿಗೆ ಹೆಚ್ಚಿನ ಗೌರವ ನೀಡುತ್ತಾರೆ. ಕಾವೇರಿ ವರದಿ ಹೊರಬಿದ್ದಾಗ ಕಾನೂನು ಬಲ್ಲವರನ್ನು ಸಂಪರ್ಕಿಸಿ ಅದರ ಬಗ್ಗೆ ಪೂರ್ಣ ಮಾಹಿತಿ ಪಡೆದಿದ್ದರಂತೆ.  

ಕೆಲವೊಮ್ಮೆ ಇಂಗ್ಲೀಷ್ ಭಾಷೆಯೆಡೆಗಿನ ಕಮ್ಮಿ ತಿಳುವಳಿಕೆಯಿಂದಾಗಿ ಹಲವಾರು ತಪ್ಪು ಅಭಿಪ್ರಾಯಗಳಿಗೆ ಬಂದಿದ್ದಾರೆ. ಕೆಲವೊಮ್ಮೆ ಅವರ ಹೋರಾಟಗಳು ತಪ್ಪಾಗಿ ನಿರ್ದೇಶಿಸಿಲ್ಪಟ್ಟಿವೆ. ಕೆಲವೊಮ್ಮೆ ನಾನು ಎಂಬ ಅಹಂ ಅವರಲ್ಲಿ ಕಾಣಿಸಿಕೊಂಡಿದೆ, ಹೆಚ್ಚಾಗಿ ಅದು ಅಭ್ಯಾಸಬಲದಿಂದಾದದ್ದೆ ಹೊರತು ಬೇಕೆಂದೇನೂ ಅಲ್ಲ.[ ಕೆಲವೊಮ್ಮ ತಮ್ಮ ಹೆಸರನ್ನು ಹೇಳುವಾಗ ಅವರು ತಮ್ಮನ್ನು ತಾವೇ "ನಾರಾಯಣಗೌಡ್ರು" ಎಂದು ಕರೆದುಕೊಳ್ಳುವ ಪರಿಪಾಠವಿದೆ] 

ಆದರೆ ತಪ್ಪದೆ ಹೇಳಬಹುದು,  ಇನ್ಯಾರೂ ಈ ಆಟವನ್ನು ಆಡದಿರುವ ಈ ಸಮಯದಲ್ಲಿ ನಾರಾಯಣ ಗೌಡ ಒಬ್ಬ ಪ್ರಾಮಾಣಿಕೆ ಕನ್ನಡ ಯೋದ

ಇದೆ ಮೊದಲ ಬಾರಿಗೆ ಹತಾಷನಾಗಿರುವ ಕನ್ನಡಿಗನ ಅರಿವಿಗೆ ಬಂದಿದೆ. ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಬಲ್ಲ ಒಬ್ಬ ಯೋಧ ನಮ್ಮೊಡನಿದ್ದಾನೆಂದು. ತಾನು ಕಷ್ತಗಳನ್ನು ಎದುರಿಸುವು ಮೂಲಕ ನಮಗೆ ಬೆಳಕು ನೀಡಲು ಮುಂದಡಿಯಿಟ್ಟಿದ್ದಾನೆ ಎಂದು.

ಪ್ರಪಂಚದ ಇತರರ ಕಣ್ಣಲ್ಲಿ ಅವನು ಕೆಟ್ಟವನಾಗಿರಬಹುದು ಆದರೆ ಕನ್ನಡಿಗರ ಕಣ್ಣಿಗೆ ಅವನು ಹೊಳಪು ನೀಡುತ್ತಿರುವ ಮಾಣಿಕ್ಯವೇ

ಕಳೆದ ವರ್ಷ ಮೈಸೂರು ಉತ್ಸವ ನಾನು ಆಯೋಜಿಸಿದ್ದಾಗ, ಕರವೇ ಸಹ ಇತರ ಕನ್ನಡ ಪರ ಸಂಘಟನೆಗಳೊಡಗೂಡಿ ನನ್ನ ವಿರುದ್ಧ ಪ್ರತಿಭಟನೆಗಿಳಿದರು. ನಾನು ಗೌಡರೊಡನೆ ದೂರವಾಣಿಯಲ್ಲಿ ಮಾತಾಡಿ ವಿವರಣೆ ನೀಡಿದೆ. ನಂತರದಲ್ಲಿ ಅವರು ಪ್ರತಿಭಟನೆ ಹಿಂತೆಗೆದುಕೊಂಡಿದ್ದರು. ಆದರೆ ನಾನು ಪ್ರತಿಭಟನೆಕಾರರನ್ನು ಸಂತೈಸಿದೆನೋ ಅಥವ ಗೌಡರ ಒಂದು ಕರೆ ಅವರ ಪ್ರತಿಭಟನೆ ಹಿಂತೆಗೆದುಕೊಂಡಿತೋ ಎಂಬ ವಿಷಯ ಇನ್ನೂ ರಹಸ್ಯವಾಗೆ ಉಳಿದಿದೆ.

ಗೌಡರ ಸಮ್ಮತ-ಅಪ್ಪಣೆ ಇಲ್ಲದೆ ಕರವೇಯಲ್ಲಿ ಎನು ನಡೆಯುವುದಿಲ್ಲ, ಹೀಗಿರುವಾಗ ಇದನ್ನು ನಾನು ಹೇಗೆ ಮುಕ್ತಾಯ ಮಾಡಲಿ?</description>
		<content:encoded><![CDATA[<p>kannada anuvaada nOdi&#8230;&#8230;&#8230;&#8230;.</p>
<p>ಇತರೆ ಪ್ರಪಂಚಕ್ಕೆ ಅಹಿತವಾದುದು ಕನ್ನಡಿಗರಿಗೆ ವರದಾನವಾಗಿದೆಯೆ?</p>
<p>ಏನಿದು ಕರ್ನಾಟಕ ರಕ್ಷಣಾ ವೇದಿಕೆ? ಹೇಗೆ ಈ ಸ್ವಘೋಷಿತ &#8216;ವಿದೂಷಕ&#8217; ಸೈನಿಕರು ತ್ವರಿತಗತಿಯಲ್ಲಿ ಮತ್ತು ಆಗಿಂದಾಗ್ಗೆ ರಾಜಕೀಯವಾಗಿ ತಮ್ಮ ಪ್ರಭಾವವನ್ನು  ತೋರಲು ಸಮರ್ಥರಾಗುತ್ತಿದ್ದಾರೆ? ಯಾರು ಈ ಸಂಘಟನೆಯಲ್ಲಿ ಯಾವ ಹೋರಾಟವನ್ನು ಕೈಗೆತ್ತಿಕೊಳ್ಳಬೇಕು ಎಂದು ನಿರ್ಧರಿಸುತ್ತಾರೆ? ಮಾಧ್ಯಮದವರನ್ನು ಹೇಗೆ ಇವರು ನಿಯಂತ್ರಿಸಿದ್ದಾರೆ? ಇವರ ತಾಳವಾದ್ಯ ಹಾಗು ಗುರುತಾಗಿರುವ ಅಹಿಂಸೆ ಮತ್ತು ದಾಂಧಲೆಗಳು ಏನನ್ನು ಸಮರ್ಥಿಸುತ್ತದೆ: ಕೇವಲ ದೋಷಾರೋಪ ಮತ್ತು ಗುಮಾನಿ?</p>
<p>ಹೀಗೆ ಒಂದು ರಾಜ್ಯದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವ್ಯಾಕರಣಕ್ಕೆ ಬೆದರಿಕೆಗೆ ಈಡು [ಹೊಸ ಭಾಷ್ಯ!]ಮಾಡುತ್ತಿರುವ ಈ ವಿದ್ಯಾಮಾನವನ್ನು ಬಹುತೇಕ ಮಾಧ್ಯಮಗಳು ಉದಾಸೀನತೆ ತೋರಿರುವ ಈ ಸಂದರ್ಭದಲ್ಲಿ, ಉದಯ ಟಿವಿ ಯಲ್ಲಿ &#8216;ಜೇಡರಬಲೆ&#8217; ಮತ್ತು &#8216;ಟೈಮ್ ಟು ಟಾಕ್&#8217; ಎಂಬ ಕಾರ್ಯಕ್ರಮ ನಡೆಸಿಕೊಡುವ ಖ್ಯಾತ ಸಂದರ್ಶಕ ದೀಪಕ್ ತಿಮ್ಮಯ್ಯ ಅವರು ಈ ಲೇಖನದ ಮೂಲಕ ಬೆಳಕು ಚೆಲ್ಲಲು ಹೊರಟಿರುವುದು, ಮೇಲಿನ ನಿಯೋಗದ ಕೇಂದ್ರ ವ್ಯಕ್ತಿ : ಟಿ. ಎ. ನಾರಯಣಗೌಡ.</p>
<p>***</p>
<p>ದೀಪಕ್ ತಿಮ್ಮಯ್ಯ</p>
<p>೨೦೦೫ ರಲ್ಲಿ ಬೆಂಗಳೂರಿನ ವಸಂತನಗರದಲ್ಲಿರುವ ಉದಯ ಟಿವಿ ಕಚೇರಿಯ ವಾಹನ ನಿಲುಗಡೆ ಸ್ಥಳದಲ್ಲಿ ನಾನು  ಮೊಟ್ಟ ಮೊದಲ ಬಾರಿಗೆ ನಾರಾಯಣಗೌಡ ಅವರನ್ನು ಭೇಟಿ ಮಾಡಿದ್ದು. ಆ ದಿನ ಆ ನಿಲುಗಡೆ ಸ್ಥಳದಿಂದ ಎಲ್ಲಾ ವಾಹನಗಳನ್ನು ತೇಜಸ್ವಿನಿ ಶ್ರೀರಮೇಶ್ [ ಆಕೆ ತೇಜಸ್ವಿನ ಗೌಡ ಆಗುವುದಕ್ಕೆ ಮೊದಲು, ಕನಕಪುರದ ಸಂಸದೆಯಾಗಿ ಕೆಲಕಾಲ ಸಂದ ನಂತರ] ರ ಕುಮ್ಮಕ್ಕಿನಿಂದ ನಡೆಯಬೇಕಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರತಿಭಟನೆಗಾಗಿ ತೆರವುಗೊಳಿಸಲಾಗಿತ್ತು.  </p>
<p>ಆ ಮುಖಾಮುಖಿ ಕೆಲವೇ ಕ್ಷಣದ್ದಾಗಿತ್ತು ಅದು ಕೆಲವು ತೀಕ್ಷ್ಣ ಲೇವಡಿ ಮತ್ತು ಕುಚೋದ್ಯದಲ್ಲಿ ಕೊನೆಗೊಂಡಿತು. ಸ್ವಾಭಾವಿಕವಾಗಿ ತೇಜಸ್ವಿನಿ ಎಣಿಸಿದಂತೆ, ಆಕೆಯ ಬೆಂಬಲಕ್ಕೆ ನಿಲ್ಲದೆ ಟಿವಿ ಛಾನಲ್ ನ ತಮಿಳು ಆಡಳಿತಮಂಡಳಿಯ ಪರವಾಗಿ ನಾನು ನಿಂತದ್ದೆ ಇದಕ್ಕೆ ಕಾರಣವಾಗಿತ್ತು.</p>
<p>ಕರವೇ ಕಾರ್ಯಕರ್ತರು ಆಗ್ರಹಪೂರ್ವಕವಾಗಿ ಮತ್ತು ಏರಿದ ಧನಿಯಲ್ಲಿ ಪ್ರತಿಭಟಿಸುತ್ತಿದ್ದರು, ಅವರ ಮುಂದೆ ಸುಮ್ಮನೆ ನಡೆದು ಹೋಗುವುದೂ ಧೈರ್ಯದ ವಿಷಯವಾಗಿತ್ತು. ಆಗಾಗ್ಗೆ ನಾನು ಮಾಡುವ ತಪ್ಪಿನಂತೆಯೇ ಅಂದು ಸಹ ಆ ಗೊಂದಲದ ನಡುವೆ ನನ್ನ ಮುಖ ಎಲ್ಲರಿಗೂ ಕಾಣಿಸುವಂತೆ ಆಡ್ಡಾಡುತ್ತಿದ್ದೆ. ಒಂದು ಸನ್ನಿವೇಶದಲ್ಲಿ ಮೊಬೈಲ್ ಕರೆಗೆ ಉತ್ತರ ನೀಡಲು ಪಕ್ಕಕ್ಕೆ ಬಂದ ನಾರಯಣಗೌಡರಿಗೆ ನಾನು ನೇರವಾಗಿ ಎದುರುಬದುರಾಗಿ ಕಂಡುಬಂದೆ. </p>
<p>ಆಗಾಗಲೇ ಚಳುವಳಿ ಮತ್ತು ಹೋರಾಟಗಳಿಂದ ಹೆಸರುವಾಸಿಯಾಗಿದ್ದ ಕರವೇ ಮತ್ತು ಆ ಮುಖಂಡನ, ನೆಟ್ಟ ಕಣ್ಣನೋಟಕ್ಕೆ  ಒಮ್ಮೆ ನನ್ನ ಎದೆ ಧಸಕ್ಕೆಂದಿತು.</p>
<p>ಕಡುಗೆಂಪು ಸಿಂಧೂರವನ್ನು ಹಣೆಗೇರಿಸಿ, ಹಳದಿ-ಕೆಂಪು ಕನ್ನಡದ ಚೌಕವನ್ನು ಹೆಗಲಲ್ಲಿ ಹೊದ್ದ, ಸ್ವಲ್ಪ ಧಡೂತಿ, ಮತ್ತು ಸಾದಾರಣ ಮೈಕಟ್ಟು ಹೊಂದಿ ಕುತೂಹಲದಿಂದ ನನ್ನನ್ನು ದಿಟ್ಟಿಸುತ್ತಿದ್ದ ಆ ವ್ಯಕ್ತಿಯ ನೋಟದಿಂದ ಆ ಕ್ಷಣ ನಾನು ತಪ್ಪಿಸಿಕೊಳ್ಳಲು ಉದ್ಯುಕ್ತನಾದೆ. ನನಗೆ ಗೊತ್ತು ಆತ ಯಾರೆಂದು ಮತ್ತು ಆ ವ್ಯಕ್ತಿಗೂ ನಾನು ಪರಿಚಿತನೆ ಆದರೆ ಅಂದು ನಾವಿಬ್ಬರು ವಿರೋಧಿಗಳಾಗಿದ್ದೆವು. ಏಕೆಂದರೆ ಅಂದು ನಾನು ಕನ್ನಡಿಗರೊಡನೆ ಗುರುತಿಸಿಕೊಂಡಿರಲಿಲ್ಲ.</p>
<p>ಅಂದು ನನ್ನಲ್ಲಿ ಉಂಟಾದ ಪ್ರಶ್ನೆ? ನನಗೆ ಕೆಲಸ ನೀಡಿ, ನನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯಕವಾಗಿದ್ದ ನನ್ನ ಸಂಸ್ಥೆಯ ಪರವಾಗಿ ನಾನು ಗುರುತಿಸಿಕೊಂಡು ಈ ರಾಜ್ಯಕ್ಕೆ ಶತ್ರುವಾದೆನೆ?</p>
<p>***</p>
<p>ಈ ಘಟನೆಯ ಕೆಲ ತಿಂಗಳ ನಂತರ, ನಾರಾಯಣಗೌಡ ನನ್ನ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸುವ ಇಚ್ಛೆ ತೋರಿದ ವಿಷಯ ನನ್ನ ಕಿವಿಗೆ ಬಿತ್ತು. ಆಗ ಅತಿಥಿಯನ್ನು ಮೊದಲೇ ಭೇಟಿ ಮಾಡಿ ಸಂದರ್ಶನಕ್ಕೆ ತಯಾರಿ ನಡೆಸುವ ಪರಿಪಾಠ ನಡೆದು, ಕ್ರಮಬದ್ಧವಾದ ನನ್ನ ರೂಡಿಯನ್ನು ಬದಾಲಾಯಿಸುವಂತಹ ಪ್ರಸಂಗವೆದುರಾಯಿತು.</p>
<p>ಸಾಧಾರಣವಾಗಿ ನಾನು ಸಂದರ್ಶನದ ಕುರಿತಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಈ ವಿಷಯವಾಗಿ ನಾನು ನಗರದ ಭಾಗವೊಂದಕ್ಕೆ ಹೋಗಿಬರಬೇಕಾದದ್ದೆ ದೊಡ್ಡ ಕಾರ್ಯವಾಯಿತು. ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸುವವರು  ಮಿಕ್ಕೆಲದಕ್ಕಿಂತ  ಹೆಚ್ಚಿನದಾದಾಗ, ಬಹುಜನರು ಇದನ್ನು ಸಮ್ಮತಿಸಿರುವಾಗ ನನಗೆ ಈ ಕಾರ್ಯ ಮುಜುಗರವೆಂದೇನೂ ಅನ್ನಿಸಲಿಲ್ಲ.</p>
<p>ದಾರಿಯುದ್ದಕ್ಕೂ ಎಲ್ಲರಿಗೂ ಗಾಂಧೀನಗರದಲ್ಲಿರುವ ಕರವೇ ಕಚೇರಿ ಪರಿಚಿತವೇ. ಮಧ್ಯ ವಯಸ್ಕರನೇಕರು ಹೆಗಲಿಗೆ ಕನ್ನಡ ಸಂಕೇತದ ಶಾಲನ್ನು ಹೊದ್ದು ಒಂದು ಕಟ್ಟಡದ ಮುಂಭಾಗದಲ್ಲಿ ನಿಂತದ್ದು ನನಗೆ ಕರವೇ ಕಚೇರಿಯನ್ನು ಗುರುತಿಸಲು ಮತ್ತಷ್ಟು ಸಹಾಯಕವಾಯಿತು.</p>
<p>ಕಟ್ಟಡದ ಮಹಡಿ ಮೆಟ್ಟಲುಗಳ ಮೇಲೆ ಅಡಿ ಇಡುತ್ತಿದ್ದಂತೆಯೇ, ತೀರಾ ಸಾದಾರಣ ಮಟ್ಟದಲ್ಲಿದ್ದ ಅಲ್ಲಿನ ವಾತಾವರಣವನ್ನು ನೋಡಿ ಅವಾಕ್ಕಾದೆ.</p>
<p>ಕಚೇರಿಯನ್ನು ನೋಡಿಕೊಳ್ಳುತ್ತಿದ್ದ ಸಹಾಯಕ ನನ್ನನ್ನು ಗುರುತು ಹಿಡಿಯಲಿಲ್ಲ [ನನ್ನ ಬಗೆಗಿದ್ದ ಜಂಬದ ಬಲೂನಿನಿಂದ ನೇರವಾಗಿ ಗಾಳಿ ಹೋದ ಅನುಭವ]ಅವನು ತನ್ನ ಕ್ಷಕಿರಣ ನೋಟದಿಂದ ಮುಡಿಯಿಂದ ಅಡಿಯವರೆಗೆ ಅಳೆದ, ಒಳಗೆ ಹೋಗಿ ಅತಿಥಿ ಆಗಮನದ ಬಗ್ಗೆ ವರದಿ ನೀಡಿದ.</p>
<p>ನನ್ನನ್ನು ಜಾಸ್ತಿ ಹೊತ್ತು ಕಾಯಿಸಲಿಲ್ಲ, ಪ್ರವೇಶಕ್ಕೆ ಅನುಮತಿಯಾಯಿತು</p>
<p>ನಾರಾಯಣಗೌಡ ಸಣ್ಣ, ಸಾಧಾರಣವಾದ ಸಣ್ಣ ಕಚೇರಿಯಲ್ಲಿ ಅಸೀನರಾಗಿದ್ದರು. ಹಿಂಬಾಗದಲ್ಲಿ ದೊಡ್ಡ ಚಿತ್ರಗಳು ಮತ್ತು ಫಲಕಗಳಿಂದ ಅಲಂಕರಣಗೊಂಡು ಪ್ರದರ್ಶಿಸಲ್ಪಟ್ಟಿದ್ದವು. ಮಾಧ್ಯಮದವರು ಎದುರಾದಾಗ ಎಲ್ಲಾ ರಾಜಕಾರಣಿಗಳು ಎದ್ದು ನಿಂತು ಸ್ವಾಗತಿಸುತ್ತಾರೆ. ಆದರೆ ಗೌಡರು ಹಾಗಲ್ಲ: ನನಗೆ ನೆನಪಿದೆ ಅವರು ತಮ್ಮ ಕುರ್ಚಿಯಲ್ಲಿ ಅಲುಗಾಡದೆ ಕುಳಿತಿದ್ದರು. ನಮಸ್ಕಾರ ಹೇಳಿ ನನ್ನನ್ನು ಎಚ್ಚರಿಕೆಯಿಂದ ಗಮನಿಸಿದರು.</p>
<p>ಉದಯ ಟಿವಿ ಪ್ರತಿಭಟನೆ ನಡೆದ ಕೆಲಕಾಲದ ನಂತರದ ಈ ಭೇಟಿಯಲ್ಲಿ ಪರಸ್ಪರ ಹಲವಾರು ವಿಷಯಗಳ ಕುರಿತು ಮಾತನಾಡುವ ಇಚ್ಛೆಯಾಗಿತ್ತು. ನನಗೆ ಆಶ್ಚರ್ಯವಾದದ್ದು ಗೌಡರಿಗೆ ಈಗಾಗಲೇ ತೇಜಸ್ವಿನಿ ಕುರಿತು ಕಹಿಯಾದ ಅಭಿಪ್ರಾಯ ಹೊಂದಿದ್ದು ಆಕೆ ಕುರಿತು ಬಹಳ ಕಟುವಾಗಿ ತಿಳಿಸಿದರು. ತನ್ನನ್ನು ಮತ್ತು ಸಂಘಟನೆಯನ್ನು ಹಲವಾರು ಸನ್ನಿವೇಷದಲ್ಲಿ ಉಪಯೋಗಿಸಿಕೊಂಡು ಸಂಸದೆಯಾದ ಆಕೆ ನಂತರದಲ್ಲಿ ಇತರರ ಜತೆಗೂಡಿ ತಮ್ಮನ್ನು ಕಡೆಗಣಿಸಿರುವುದನ್ನು ಹೇಳಿದರು </p>
<p>ಸಂಭಾಷಣೆ ಹೀಗೆಯೇ ಮುಂದುವರೆಯುತ್ತಿದ್ದಾಗೆ ತಮ್ಮ ಎಚ್ಚರಿಕೆ ಸಡಿಲಗೊಳಿಸಿದರು. ಅನುಮಾನಿಸುತ್ತಿದ್ದ ಸಹಾಯಕರು ಮರೆಯಾದರು. ಆ ಜಾಗದಲ್ಲಿ ತೋರಿಕೆಗಳು ಮರೆಯಾಗಿ, ಚದುರಂಗದಲ್ಲಿ ಸಿಲುಕಿ ತೀವ್ರ ಸಂಕಟ ಅನುಭವಿಸುತ್ತಿರುವ ಒಬ್ಬ ಪ್ರಾಮಾಣಿಕ ಮನುಷ್ಯ ಕಂಡುಬಂದ.  </p>
<p>ನನಗನ್ನಿಸಿದ್ದು. ಇದು ಯಾರಿಂದಲೂ ರಚಿಸಲ್ಪಡದೆ, ತನ್ನ ಸ್ವ ಸಾಮರ್ಥ್ಯದಿಂದ ಮೂಡಿ ಬಂದಿರುವ ಗಂಡು. ಕ್ಷಣ ಚಾಲನೆಗೆ ತಯಾರಾಗಿರುವ ಗಂಡಸು. ಇದು ನಾರಾಯಣ ಗೌಡರಾಗಿರದೆ ಬೇರೆ ಯಾರಾಗಲೂ ಸಾಧ್ಯವಿಲ್ಲ. ಅವರಿಗೆ ತಮ್ಮ ಬಗೆಗಿನ ಮಹತ್ವದ ಅರಿವಿದ್ದರೂ, ಅತಿಯಾದ ಆತ್ಮವಿಶ್ವಾಸದ ಪ್ರದರ್ಶನ ನಡೆಸಲಿಲ್ಲ. ಅವರಿಗೆ ತಮ್ಮ ಹಿಂದಿರುವ ಪಡೆಯ ಬಗ್ಗೆ ಸಂತಸವಿದೆ ಅವರು ಅನಧಿಕೃತ ಮಾರ್ಗ ತುಳಿಯದಿರುವಂತೆ ಎಚ್ಚರವೂ ಇದೆ. </p>
<p>ಇಲ್ಲಿನ ವಲಸಿಗರ ಬಗ್ಗೆ ಯಾವುದೇ ಮೃಧು ದೋರಣೆ ಅವರಲ್ಲಿ ನನಗೆ ಕಂಡು ಬರಲಿಲ್ಲ.ಈ ಹಿಂದೆ ಕೆಲದಿನಗಳು ಇವರು ಮುಂಬೈನಲ್ಲಿ ನೆಲಸಿದ್ದಾಗ ಆದ ಕಹಿ ಅನುಭವದಿಂದ ಬೆಳೆದು ಬಂದ ಭಾವನೆಯದ್ದಾಗಿದೆ. ಬಹಳ ಹೊತ್ತು ಅನೇಕ ವಿಷಯಗಳ ಕುರಿತ ಮಾತುಕತೆಯ ಮೂಲಕ ಅವರ ಮತ್ತು ಸಂಘಟನೆಯ ಕುರಿತಾದ ಅನುಭವವನ್ನು ಹಂಚಿಕೊಂಡರು. ಇವರ ಕುರಿತು ಏನೇ ದೋಷ, ನ್ಯೂನತೆ, ಕುಂದುಕೊರತೆಗಳಿದ್ದರೂ ನನಗೆ ಸಮಾಧಾನ ತಂದದ್ದು, ತಾನು ನಂಬಿಕೊಂಡ-ಅಂಟಿಕೊಂಡ ಗುರಿ ತಲುಪಲು ಯಾವುದೇ ರೀತಿಯ ಹೋರಾಟಕ್ಕೆ ಸಿದ್ಧರಾಗಿರುವ ನಿಜವಾದ ಒಬ್ಬ ಗಂಡು ಈತ ಎಂದು.</p>
<p>ನಾನು ನನ್ನ ಕಾರ್ಯಕ್ರಮಕ್ಕೆ ಸಾಂಪ್ರಾದಾಯಿಕವಾಗಿ ಅವರನ್ನು ಆಹ್ವಾನಿಸಿದೆ. ಸಂದರ್ಶನ ಬಹಳ ಚೆನ್ನಾಗಿ ಮೂಡಿಬಂದಿತು. ನಾನು ಅವರನ್ನು ಮುಜುಗರಕ್ಕೀಡು ಮಾಡುವ ಎಲ್ಲಾ ತರಹದ ಪ್ರಶ್ನೆಗಳನ್ನು ಮುಂದಿಟ್ಟೆ. ಬಹಳ ಸಮಾಧಾನ ಚಿತ್ತರಾಗಿ ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರು. ನಾನು ಚಕಿತನಾದದ್ದು ಅವರ ಶಾಂತವಾದ ಮತ್ತು ಗೊಂದಲವಿಲ್ಲದ, ವಿಚಲಿತವಾಗದ ನಡವಳಿಕೆ. </p>
<p>ಆ ಸಂದರ್ಶನ ಪ್ರಸಾರಗೊಳ್ಳುವ ಮೊದಲು, ಎಲ್ಲವೂ ಸರಿಯಾಗಿ ಬಂದಿದೆಯೆ, ಅನಾವಶ್ಯಕವಾಗಿ ಯಾರನ್ನಾದರೂ ಹೀಗೆಳೆದಿದ್ದೆನೆಯ ಎಂದು ತಿಳಿಯಲು ಅವರು ನನಗೆ ಕರೆ ಮಾಡಿದ್ದರು. ಇತರ ಚಳುವಳಿಗಾರರ ಮತ್ತು ವಿಶೇಷವಾಗಿ ವಾಟಾಳ್ ನಾಗರಾಜ್ ಕುರಿತಾಗಿ ತಮ್ಮ ಸಮ್ಮತವಿಲ್ಲದ ಉತ್ತರವೊಂದರ ಕುರಿತಾಗಿ ಅವರ ಕಾಳಜಿ ಇತ್ತು. ಇಪ್ಪತ್ತು ನಿಮಿಷದ  ಆ ದಿನದ ಸಂಭಾಷಣೆಯಲ್ಲಿ ಅಂತಹ ವಿಷಯವ್ಯಾವುದೂ ಇಲ್ಲದಿರುವ ಬಗ್ಗೆ ಭರವಸೆ ನೀಡಿದೆ. ಆ ಸಮಯದಲ್ಲಿ ಅವರು ತಾವು ಬೆಳಗಾವಿ ಕುರಿತಾದ ಘಟನೆಯೊಂದರಂದಾಗಿ ಪೋಲಿಸರಿಂದ ತಪ್ಪಿಸಿಕೊಳ್ಳಲು ಭೂಗತರಾಗಿರುವುದಾಗಿ ಹೇಳಿದರು. </p>
<p>ಭಾನುವಾರದ ಮಧ್ಯಾನ್ಹದಂದು ಸಂದರ್ಶನ ಭಿತ್ತರವಾಯಿತು. ಆತಂಕದಿಂದ ಎದುರು ನೋಡುತ್ತಿದ್ದ ಅವರು, ಈ ಕಾರ್ಯಕ್ರಮದ ನಂತರ ಅವರು ಮತ್ತು ಸಂಘಟನೆಯವರೆಲ್ಲರೂ ಬಹಳ ಸಂತುಷ್ಟರಾಗಿದ್ದರು ಎಂದು ಕೇಳ್ಪಟ್ಟೆ. ನಾನು ಕರೆ ಮಾಡಿದಾಗ ಅವರು ಈ ಹಿಂದೆ ನನ್ನೊಡನೆ ಸಂಭಾಷಿಸಿದ್ದಕ್ಕಿಂತಲೂ ಬಹಳ ವಿನೀತ ಮತ್ತು ಸೌಜನ್ಯದಿಂದ ಮಾತಾಡಿದ್ದರು. ಈ ಬಾರಿ ನನ್ನನ್ನು ಬಹಳ ಗೌರವವಾಗಿ ಸಂಭೋದಿಸಿದ್ದರು ಮತ್ತು ಈ ಸಂದರ್ಶನ ತಮ್ಮ ಬಗ್ಗೆ ಜನರಲ್ಲಿ ಅನುಮಾನಗಳು ಮಾಯವಾಗಿ ಹೊಸ ಅಭಿಪ್ರಾಯ ಹುಟ್ಟುಹಾಕಿರುವುದರ ಬಗ್ಗೆ ವಿವರಿಸಿದರು. </p>
<p>***</p>
<p>ಬಹುಷಃ ಮಾಧ್ಯಮ ಶೆಕೆಯ ಜತೆಗೆ ಗುರುತಿಸಿಕೊಂಡಿರುವ ಒಬ್ಬ ಕ್ರಾಂತಿಕಾರಿಗಿರುವುದರಿಂದ, ಬಹುಷಃ ಇವರು ಆರಿಸಿಕೊಂಡಿರುವ  ಕ್ಷೇತ್ರ , ಬಹುಷಃ ಕರವೇ ಕಾರ್ಯಕರ್ತರು ಕೆಲಸ ಮಾಡುತ್ತಿರುವ ರೀತಿ ನಾರಾಯಣಗೌಡರು ಇತರ ಕನ್ನಡ ಚಳುವಳಿಗಾರರಿಗಿಂತ ಭಿನ್ನವಾಗಿದ್ದಾರೆ, ಬಹಳ ಸೂಕ್ಷ್ಮ ಮತ್ತು ಚರ್ಚೆಗೆ ಗ್ರಾಸವಾಗಿದ್ದಾರೆ. ಇವರಗೆ ಕೆಡಕು ಬಯಸುವವರು ಇವರನ್ನು ರೋಲ್-ಕಾಲ್ [ತೇಜಸ್ವಿನಿ ಇತ್ತೀಚೆಗೆ ಇವರ ಮೇಲೆ ಹೊರೆಸಿರುವ ಅಪಾದನೆ] ಚಳುವಳಿಗಾರರು, ಹಣ ಪಡೆದು ಕೆಲ ವಿಷಯಗಳ ಕುರಿತು ಇವರು ತಣ್ಣಗಾಗಿಬಿಡುತ್ತಾರೆ ಎಂದೆಲ್ಲಾ ಅಪಾದಿಸಿದ್ದಾರೆ. </p>
<p>ಎಲ್ಲಕ್ಕಿಂತ ಹೆಚ್ಚಿನದಾಗಿ ನಾರಾಯಣಗೌಡರು ಒಂದು ವರೆ ವರ್ಷದ ಕೆಳಗೆ ತಮ್ಮ ಸಂಘಟನೆ ಇಭ್ಭಾಗವಾದಾಗ ಬಹಳ ಆತಂಕ-ತಲ್ಲಣಗಳನ್ನು ಅನುಭವಿಸಿದ್ದರು. ಆಗ್ರಹದ ಕಾರ್ಯಕರ್ತರಾದ ಪ್ರವೀಣ್ ಶೆಟ್ಟಿಗೆ ನಾರಾಯಣಗೌಡರ ಕುಟಿಲ ತಂತ್ರಗಳಲ್ಲಿ ತಮ್ಮ ಬೇಳೆ ಬೇಯುತ್ತಿಲ್ಲ ಎಂಬ ಕಾರಣಗಳಿಗಾಗಿ ವಿಭಜಿತರಾಗಿ ಬೇರೆಯಾದರು. ಕುತಂತ್ರಿಗಳು ಮತ್ತು ತಲೆಹಿಡುಕರು ದೂರಾದರು ಮತ್ತು ಕರವೇ ಇಂದ ಹೊರಗಟ್ಟಲ್ಪಟ್ಟರು. ಹೀಗಾಗಿ ಸಂಘಟನೆಯಲ್ಲಿ ಈಗ ಹೆಚ್ಛು ಶಿಸ್ತು, ಸಂಯಮ ಮತ್ತು ಮೌಲ್ಯಗಳ ಪ್ರತಿಪಾದನೆ ಸಾಧ್ಯವಾಗಿದೆ ಎಂದು ಗೌಡರು ಅಭಿಪ್ರಾಯ ಪಡುತ್ತಾರೆ.</p>
<p>ಹೀಗಿದ್ದರೂ ಗೌಡರ ಕುರಿತು ಇಂದಿಗೂ ಅವರ ಯೋಜನೆಗಳ ಕುರಿತ ಹಿನ್ನಲೆಗಳು, ಅನುಮಾನಗಳು, ಪ್ರಶ್ನೆಗಳು, ಗುಮಾನಿಗಳು ಗಿರಕಿ ಹೊಡೆಯುತ್ತಲೆ ಇದೆ.</p>
<p>ವಸತಿ ಸಮುಚ್ಛಯವೊಂದರಲ್ಲಿ ಉತ್ತರ ಭಾರತೀಯರಿಂದ ಕನ್ನಡಿಗ ಕುಟುಂಬಗಳಿಗೆ ಆಗುತ್ತಿರುವ ಕಿರುಕುಳದ ಬಗ್ಗೆ ತಿಳಿಸಲು ಒಮ್ಮೆ ನಾನು ಅವರನ್ನು ಸಂಪರ್ಕಿಸಿದ್ದೆ. ಅವರಿಂದ ಬಂದ ನಿರುತ್ಸಾಹದ ಮಾತುಗಳು ನನ್ನಲ್ಲಿ ಇವರು ಕೈಗೊಳ್ಳುವ ಕೆಲಸಗಳಲ್ಲಿನ ಆಯ್ಕೆ-ಪ್ರಾಮುಖ್ಯತೆಯ ಬಗ್ಗೆ ಅನುಮಾನಗಳು ಮೂಡಿಬಂದವು. </p>
<p>೨೦೦೬ ರಲ್ಲಿ ಡಾ. ರಾಜ್ ಅಂತ್ಯ ಸಂಸ್ಕಾರದ ನಂತರ ನಾನು ಮನೆಗೆ ಹೊರಡಲು ತಯಾರಾಗಿದ್ದಾಗ ಗುಂಪೊಂದು ನನ್ನನ್ನು ಸುತ್ತುವರೆದು ಗೌಡರೊಡೆಗಿನ ನನ್ನ ಮುಂದಿನ ಯಾವುದೇ ಟಿವಿ ಸಂದರ್ಶನದಲ್ಲಿ ಅವರ ಹಣ ವ್ಯವಹಾರದ, ಇತರ ಅನುಮಾನಾಸ್ಪದ ವ್ಯವಹಾರದ, ಅನೀತಿಯ ತಂತ್ರಗಳ ಬಗ್ಗೆ ಪ್ರಶ್ನೆ ಕೇಳಬೇಕಂದು ಭಾಷೆ ತೆಗೆದುಕೊಂಡರು. </p>
<p>ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾನು ಅವರಿಗೆ ಮಾತು ಕೊಟ್ಟೆ. ಆದರೆ ನನಗೆ ಗೊತ್ತು, ಈ ಮಾತುಗಳನ್ನು ನಾನು ಎಂದಿಗೂ ಗೌಡರಲ್ಲಿ ಕೇಳಲು ಸಾಧ್ಯವೇ ಇಲ್ಲ.</p>
<p>***</p>
<p>ನಾನು ಅವರನ್ನು ಅನೇಕ ಬಾರಿ ಭೇಟಿ ಮಾಡಿದ್ದೇನೆ. ಕೆಲ ಸಮಯ ನಮ್ಮ ಕಚೇರಿಗೆ ಯಾವುದಾದರೂ ಟಿವಿ ಕಾರ್ಯಕ್ರಮದ ಸಲುವಾಗಿ ಚರ್ಚಿಸಲು ಬರುವಾಗ ಅಥವ ಚರ್ಚಿಸಿ ಹೊರಹೋಗುತ್ತಿರುವಾಗ ಸಹ. ಎರಡು ಬಾರಿ ನಾನು ಅವರನ್ನು &#8216;ಜೇಡರ ಬಲೆ&#8217;ಕಾರ್ಯಕ್ರಮಕ್ಕಾಗಿ ಸಂದರ್ಶಿಸಿದ್ದೇನೆ. ಒಮ್ಮೆ ವಿಜಯಕರ್ನಾಟಕಕ್ಕೂ [ ಕಾರಣಾಂತರಗಳಿಂದ ಅದು ಪ್ರಕಟಗೊಳ್ಳಲಿಲ್ಲ. </p>
<p>ಹಲವು ಬಾರಿ ನಾನು ಅವರೊಡನೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದೇನೆ-ಹಲವು ಬಾರಿ ಅವರ ವಿರುದ್ಧವಾಗಿಯೂ ನಡೆದಿದ್ದೇನೆ. ಕಳೆದ ಉಡುಪಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾರಾಯಣಗೌಡರನ್ನು ತಡೆ ಹಿಡಿಯಲು ಪೋಲಿಸರೊಡನೆ ಪ್ರವೇಣ್ ಶೆಟ್ಟಿ ಚಕಮಕಿ ನಡೆಸುತ್ತಿದ್ದಾಗ ನಾನು ಗೌಡರ ಜತೆಗೆ ಇದ್ದೆ. </p>
<p>ಒಬ್ಬ ಟಿವಿ ಸಂದರ್ಶಕನಾಗಿ ಬಹಳ ದೊಡ್ಡ ದೊಡ್ಡ ವಿಷಯ್ಗಳಿರುವಾಗ ಕರವೇ ನಾಯಕನ ಸ್ವಂತ ವಿಷಯಗಳಿಗೆ ಮತ್ತು ವ್ಯವಹಾರಳು ಏನು ಎಂದು ಕೇಳುವುದು ಎಷ್ಟು ಸರಿ? ಅವರ ಕುರಿತ ಗಾಳಿ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕೆ?  ಉದಾಹರಣೆಗೆ ಡಿಸ್ಕೊಥೆಕ್ ಮಾಲೀಕನೊಬ್ಬ ಗೌಡರು, ಕರವೇ ನಾಯಕರಾಗುವ ಮೊದಲು ಇಲ್ಲಿ ಆಗಾಗ್ಗೆ ಬರುತ್ತಿದ್ದರು ಎಂದು ತಿಳಿಸಿದ ರಸಭರಿತ ಮಾಹಿತಿಯನ್ನು ಕೆದಕುತ್ತ ಹೋಗಬೇಕೆ?</p>
<p>ನಾರಾಯಣಗೌಡರು, ಆರ್.ಎಸ್.ಎಸ್. ಸ್ವಯಂಸೇವಕ ಎಂದು ಕೆಲಬಾರಿ ಹೇಳಿಕೊಂಡಿರುವುದು ಗುಟ್ಟಗಿ ಏನು ಉಳಿದಿಲ್ಲ. ಅವರು ಕನ್ನಡದ ರಥ ಎಳೆಯಲು ಸನ್ನದ್ಧರಾಗುವ ಮೊದಲು ಹಿಂದೂ ಕ್ರಾಂತಿಕಾರಿ ಸಹ ಆಗಿದ್ದರಂತೆ.ಹಿಂದೂ ಸಂಘಟನೆಯಲ್ಲಿನ ಅವರ ನಿಕಟ ಸಂಪರ್ಕಕ್ಕೆ ಜಾತ್ಯಾತೀತವಾದಿಗಳ ನಿಷ್ಠುರತೆಗೂ ಒಳಗಾಗಿದ್ದಾರೆ.</p>
<p>ನಾರಾಯಣಗೌಡರಿಗೆ ಯಾವುದೇ ರೀತಿಯ ಹಿನ್ನಲೆ ಅಥವ ಇತಿಹಾಸವಿರಲಿ. ಅದರ ಆಧಾರದ ಮೇಲೆ ಅವರ ಈಗಿನ ಕಾರ್ಯದ ಮೇಲೆ ಒತ್ತಡ ತಂದು ಅವರ ಗಮನಕ್ಕೆ ಭಂಗ ಉಂಟು ಮಾಡುವುದು ಸರಿಯೇ? </p>
<p>ನಾನು ಹಲವಾರು ಬಾರಿ ಅವರ ಹಣದ ಮೂಲವನ್ನು ಕೇಳಿದ್ದೇನೆ. ಅವರು ಪ್ರಪಂಚದಾದ್ಯಂತ ಇರುವ ಅಭಿಮಾನಿಗಳು ತಮ್ಮ ಕೆಲಸ ಕಾರ್ಯಗಳಿಗೆ ಹಣ ಸಹಾಯ ಮಾಡುತ್ತಿದ್ದಾರೆ ಎಂದು ಉತ್ತರಿಸುತ್ತಾರೆ. ಹಲವಾರು ಸಭೆಗಳಲ್ಲಿ ಸಹ ಅವರು ಇದನ್ನು ತಿಳಿಹೇಳಿದ್ದಾರೆ.</p>
<p>ನಾರಾಯಣಗೌಡರು ಅತಿ ಬುದ್ಧಿವಂತರೊಡನೆ ಸಮವಾಗದೆ ಹೋಗಬಹುದು ಆದರೆ ಸದಾ ಭೂಮಿಗೆ ಕಿವಿಯಾಗಿರುವ ಅವರು ಯಾವ ಸಮಸ್ಯೆಗೆ, ಹೇಗೆ, ಯಾವಾಗ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಮ್ಮ ಅಸಾಧಾರಣ ಸಾಮರ್ಥ್ಯದಿಂದ ಅಳೆದು ಜನಸಾಮಾನ್ಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.</p>
<p>ಅವರ ವಿರುದ್ಧರಾಗಿ ಮಾತನಾಡುವವರ ಅಭಿಪ್ರಾಯದಷ್ಟು ನಾರಾಯಣಗೌಡರು ಬಹಿರಂಗವಾಗಿ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ಆಗಿಂದಾಗ್ಗೆ ಅವರ ಸಮಜಾಯಿಷಿ ಎನೆಂದರೆ ನಮ್ಮ ಯಾವುದೇ ಹೋರಾಟ, ಹಾಗೆಂದು ನಮ್ಮ ಹೋರಾಟವನ್ನು ಯಾರಾದರು ಹಿಂಸೆ ಎಂದು ಜರೆದರೆ, ನಮ್ಮ ಹಿಂಸೆ ಕೇವಲ ಅದನ್ನು ಪ್ರಚೋದಿಸಿದವನ ಕುರಿತೇ ಹೊರತು ಇತರರ ಮೇಲಲ್ಲ  </p>
<p>ಗೌಡರಿಗೆ ತಾವು ಏನು ಮಾತಾಡುತ್ತಿದ್ದೇನೆ ಎಂಬ ಅರಿವಿದೆ ತಮ್ಮ ಸಂಭಾಷಣೆಯನ್ನು ಸಹ ಹತೋಟಿ, ಹಿಡಿತಿ ಇಟ್ಟುಕೊಂಡಿದ್ದಾರೆ. ಪೋಲಿಸರೊಡನೆ ಸಾಧ್ಯವಾದಷ್ಟು ಸೌಹಾರ್ಧ್ಯತೆ ಹೊಂದಿದ್ದಾರೆ. ಅವರು ತಮ್ಮ ಆಕ್ರಮಣ-ಮುತ್ತಿಗೆಯನ್ನು ಎಚ್ಚರಿಕೆಯಿಂದ ತಮ್ಮ ನಂಬಿದ ಬಂಟರಂದ ಕಾರ್ಯಶೀಲಗೊಳಿಸುತ್ತಾರೆ. ಅವರ ಆಪ್ತವಲಯದವರ ಪ್ರಕಾರ ಗೌಡರ ಒಡಂಬಡಿಕೆ ಇಲ್ಲದೆ ಕರವೇ ಯಲ್ಲಿ ಏನೂ ಜರಗುವುದಿಲ್ಲ. </p>
<p>ಅವರು ಒಂದು ಸಮಸ್ಯೆಯನ್ನು ಕುರಿತು ಹೋರಾಟ ಪ್ರಾರಂಭ ಮಾಡುವ ಮೊದಲು ಅದನ್ನು ಅರಿಯಲು ಗಂಭೀರವಾಗಿ ಅಲೋಚಿಸುತ್ತಾರೆ. ಅವರು ತುಂಬ ಸಂಯಮದಿಂದ ಸಮಸ್ಯೆಯನ್ನು ಆಲಿಸುತ್ತಾರೆ ಮತ್ತು ತಮಗಿಂತ ತಿಳಿದವರಿಗೆ ಹೆಚ್ಚಿನ ಗೌರವ ನೀಡುತ್ತಾರೆ. ಕಾವೇರಿ ವರದಿ ಹೊರಬಿದ್ದಾಗ ಕಾನೂನು ಬಲ್ಲವರನ್ನು ಸಂಪರ್ಕಿಸಿ ಅದರ ಬಗ್ಗೆ ಪೂರ್ಣ ಮಾಹಿತಿ ಪಡೆದಿದ್ದರಂತೆ.  </p>
<p>ಕೆಲವೊಮ್ಮೆ ಇಂಗ್ಲೀಷ್ ಭಾಷೆಯೆಡೆಗಿನ ಕಮ್ಮಿ ತಿಳುವಳಿಕೆಯಿಂದಾಗಿ ಹಲವಾರು ತಪ್ಪು ಅಭಿಪ್ರಾಯಗಳಿಗೆ ಬಂದಿದ್ದಾರೆ. ಕೆಲವೊಮ್ಮೆ ಅವರ ಹೋರಾಟಗಳು ತಪ್ಪಾಗಿ ನಿರ್ದೇಶಿಸಿಲ್ಪಟ್ಟಿವೆ. ಕೆಲವೊಮ್ಮೆ ನಾನು ಎಂಬ ಅಹಂ ಅವರಲ್ಲಿ ಕಾಣಿಸಿಕೊಂಡಿದೆ, ಹೆಚ್ಚಾಗಿ ಅದು ಅಭ್ಯಾಸಬಲದಿಂದಾದದ್ದೆ ಹೊರತು ಬೇಕೆಂದೇನೂ ಅಲ್ಲ.[ ಕೆಲವೊಮ್ಮ ತಮ್ಮ ಹೆಸರನ್ನು ಹೇಳುವಾಗ ಅವರು ತಮ್ಮನ್ನು ತಾವೇ "ನಾರಾಯಣಗೌಡ್ರು" ಎಂದು ಕರೆದುಕೊಳ್ಳುವ ಪರಿಪಾಠವಿದೆ] </p>
<p>ಆದರೆ ತಪ್ಪದೆ ಹೇಳಬಹುದು,  ಇನ್ಯಾರೂ ಈ ಆಟವನ್ನು ಆಡದಿರುವ ಈ ಸಮಯದಲ್ಲಿ ನಾರಾಯಣ ಗೌಡ ಒಬ್ಬ ಪ್ರಾಮಾಣಿಕೆ ಕನ್ನಡ ಯೋದ</p>
<p>ಇದೆ ಮೊದಲ ಬಾರಿಗೆ ಹತಾಷನಾಗಿರುವ ಕನ್ನಡಿಗನ ಅರಿವಿಗೆ ಬಂದಿದೆ. ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಬಲ್ಲ ಒಬ್ಬ ಯೋಧ ನಮ್ಮೊಡನಿದ್ದಾನೆಂದು. ತಾನು ಕಷ್ತಗಳನ್ನು ಎದುರಿಸುವು ಮೂಲಕ ನಮಗೆ ಬೆಳಕು ನೀಡಲು ಮುಂದಡಿಯಿಟ್ಟಿದ್ದಾನೆ ಎಂದು.</p>
<p>ಪ್ರಪಂಚದ ಇತರರ ಕಣ್ಣಲ್ಲಿ ಅವನು ಕೆಟ್ಟವನಾಗಿರಬಹುದು ಆದರೆ ಕನ್ನಡಿಗರ ಕಣ್ಣಿಗೆ ಅವನು ಹೊಳಪು ನೀಡುತ್ತಿರುವ ಮಾಣಿಕ್ಯವೇ</p>
<p>ಕಳೆದ ವರ್ಷ ಮೈಸೂರು ಉತ್ಸವ ನಾನು ಆಯೋಜಿಸಿದ್ದಾಗ, ಕರವೇ ಸಹ ಇತರ ಕನ್ನಡ ಪರ ಸಂಘಟನೆಗಳೊಡಗೂಡಿ ನನ್ನ ವಿರುದ್ಧ ಪ್ರತಿಭಟನೆಗಿಳಿದರು. ನಾನು ಗೌಡರೊಡನೆ ದೂರವಾಣಿಯಲ್ಲಿ ಮಾತಾಡಿ ವಿವರಣೆ ನೀಡಿದೆ. ನಂತರದಲ್ಲಿ ಅವರು ಪ್ರತಿಭಟನೆ ಹಿಂತೆಗೆದುಕೊಂಡಿದ್ದರು. ಆದರೆ ನಾನು ಪ್ರತಿಭಟನೆಕಾರರನ್ನು ಸಂತೈಸಿದೆನೋ ಅಥವ ಗೌಡರ ಒಂದು ಕರೆ ಅವರ ಪ್ರತಿಭಟನೆ ಹಿಂತೆಗೆದುಕೊಂಡಿತೋ ಎಂಬ ವಿಷಯ ಇನ್ನೂ ರಹಸ್ಯವಾಗೆ ಉಳಿದಿದೆ.</p>
<p>ಗೌಡರ ಸಮ್ಮತ-ಅಪ್ಪಣೆ ಇಲ್ಲದೆ ಕರವೇಯಲ್ಲಿ ಎನು ನಡೆಯುವುದಿಲ್ಲ, ಹೀಗಿರುವಾಗ ಇದನ್ನು ನಾನು ಹೇಗೆ ಮುಕ್ತಾಯ ಮಾಡಲಿ?</p>
]]></content:encoded>
	</item>
	<item>
		<title>By: Gaby</title>
		<link>http://churumuri.wordpress.com/2008/03/05/whats-bad-for-the-world-is-good-for-kannadigas/#comment-72475</link>
		<dc:creator>Gaby</dc:creator>
		<pubDate>Fri, 07 Mar 2008 17:16:04 +0000</pubDate>
		<guid isPermaLink="false">http://churumuri.wordpress.com/?p=2164#comment-72475</guid>
		<description>Katari Meshtre isnt that exactly what we are called - commentators ( people who comment)- it isnt the qualification for commentary - its simply the inclination to do so at any blog- so as ineligible as you might be to call my writing bombastic and flawed I fully support your inclination to call me so .

It is heartening to see that even the DTs of the world have admirers!!!</description>
		<content:encoded><![CDATA[<p>Katari Meshtre isnt that exactly what we are called - commentators ( people who comment)- it isnt the qualification for commentary - its simply the inclination to do so at any blog- so as ineligible as you might be to call my writing bombastic and flawed I fully support your inclination to call me so .</p>
<p>It is heartening to see that even the DTs of the world have admirers!!!</p>
]]></content:encoded>
	</item>
	<item>
		<title>By: Sword Master</title>
		<link>http://churumuri.wordpress.com/2008/03/05/whats-bad-for-the-world-is-good-for-kannadigas/#comment-72469</link>
		<dc:creator>Sword Master</dc:creator>
		<pubDate>Fri, 07 Mar 2008 16:36:10 +0000</pubDate>
		<guid isPermaLink="false">http://churumuri.wordpress.com/?p=2164#comment-72469</guid>
		<description>Gaby,
You seem to think that you are qualified to comment about everyone. Instead of correcting your incorrect but bombastic language, how do you think you are qualified to comment about other people's English, please?</description>
		<content:encoded><![CDATA[<p>Gaby,<br />
You seem to think that you are qualified to comment about everyone. Instead of correcting your incorrect but bombastic language, how do you think you are qualified to comment about other people&#8217;s English, please?</p>
]]></content:encoded>
	</item>
	<item>
		<title>By: Gaby</title>
		<link>http://churumuri.wordpress.com/2008/03/05/whats-bad-for-the-world-is-good-for-kannadigas/#comment-72466</link>
		<dc:creator>Gaby</dc:creator>
		<pubDate>Fri, 07 Mar 2008 14:59:27 +0000</pubDate>
		<guid isPermaLink="false">http://churumuri.wordpress.com/?p=2164#comment-72466</guid>
		<description>Thanks ramesh Gowda for the intersting anecdote on V. S. Srinivasa Sastri. Shows how the Brit mind works and also the attitude that built the British Empire ( much as we dont like it). Curious to know the circs in which Sastri interjected and then wasnt he a spokesperson of India which was breaking up the Empire- no wonder Churchill's acerbic remark.

Most of to me this recounting showed me how Kannadigas always will respect scholarliness- even if it is in a Tamilain like Srinivasa Sastry!</description>
		<content:encoded><![CDATA[<p>Thanks ramesh Gowda for the intersting anecdote on V. S. Srinivasa Sastri. Shows how the Brit mind works and also the attitude that built the British Empire ( much as we dont like it). Curious to know the circs in which Sastri interjected and then wasnt he a spokesperson of India which was breaking up the Empire- no wonder Churchill&#8217;s acerbic remark.</p>
<p>Most of to me this recounting showed me how Kannadigas always will respect scholarliness- even if it is in a Tamilain like Srinivasa Sastry!</p>
]]></content:encoded>
	</item>
	<item>
		<title>By: Anonymous Guy</title>
		<link>http://churumuri.wordpress.com/2008/03/05/whats-bad-for-the-world-is-good-for-kannadigas/#comment-72463</link>
		<dc:creator>Anonymous Guy</dc:creator>
		<pubDate>Fri, 07 Mar 2008 14:06:42 +0000</pubDate>
		<guid isPermaLink="false">http://churumuri.wordpress.com/?p=2164#comment-72463</guid>
		<description>armugam,

Do tell us what is wrong with this 'piece'?</description>
		<content:encoded><![CDATA[<p>armugam,</p>
<p>Do tell us what is wrong with this &#8216;piece&#8217;?</p>
]]></content:encoded>
	</item>
	<item>
		<title>By: Hiranyaaksha</title>
		<link>http://churumuri.wordpress.com/2008/03/05/whats-bad-for-the-world-is-good-for-kannadigas/#comment-72461</link>
		<dc:creator>Hiranyaaksha</dc:creator>
		<pubDate>Fri, 07 Mar 2008 13:34:49 +0000</pubDate>
		<guid isPermaLink="false">http://churumuri.wordpress.com/?p=2164#comment-72461</guid>
		<description>Dileepa Says: 
 
We are cooking up new reasons to justify violence. There are other, peaceful ways to protest and make a point. 

Sir, please name some of them.</description>
		<content:encoded><![CDATA[<p>Dileepa Says: </p>
<p>We are cooking up new reasons to justify violence. There are other, peaceful ways to protest and make a point. </p>
<p>Sir, please name some of them.</p>
]]></content:encoded>
	</item>
	<item>
		<title>By: bellad</title>
		<link>http://churumuri.wordpress.com/2008/03/05/whats-bad-for-the-world-is-good-for-kannadigas/#comment-72458</link>
		<dc:creator>bellad</dc:creator>
		<pubDate>Fri, 07 Mar 2008 11:40:00 +0000</pubDate>
		<guid isPermaLink="false">http://churumuri.wordpress.com/?p=2164#comment-72458</guid>
		<description>@armugam,

A f***ed up mind always thinks like this and writes insane comments the way you wrote.</description>
		<content:encoded><![CDATA[<p>@armugam,</p>
<p>A f***ed up mind always thinks like this and writes insane comments the way you wrote.</p>
]]></content:encoded>
	</item>
</channel>
</rss>
